ಸೌಧಾಮಿನಿ ಮನೆಗೆ ಬರುತ್ತಿದ್ದಂತೆ, ವೀರೇಂದ್ರ ಇಷ್ಟು ವರ್ಷಗಳಾದ ಮೇಲೆ ಸೌಧಾಮಿನಿಗೆ ನಮ್ಮ ಮನೆಯ ಜ್ಞಾಪಕ ಬಂದಿದೆ ಎಂದು ಹೇಳುತ್ತಾ, ಮನೆಗೆ ಸ್ವಾಗತಿಸುತ್ತಾನೆ. ಸೌಧಾಮಿನಿಯನ್ನು ನೋಡಿ ವಿಜಯಾಂಬಿಕ ಬೆದರಿದಂತೆ ಕಾಣಿಸ್ತಿದೆ. ಇನ್ನು ಸೌಧಾಮಿನಿ ಮನೆಗೆ ಬಂದವರೇ ಯಾರೂ ನನ್ನ ನಂದಿನಿಯ ಮಗಳು, ಇವಳೇನಾ ಎನ್ನುತ್ತಾ ಶ್ರಾವಣಿಯ ತಲೆ ಸವರುತ್ತಾರೆ. ಅಂದ್ರೆ ಸದ್ಯದಲ್ಲೇ ಏನೋ ಹೊಸ ಕಥೆ ರಿವೀಲ್ ಆಗಲಿದೆ ಎನ್ನುವಂತೆ ಕಾಣಿಸುತ್ತೆ.