ಪ್ರತಾಪ್ ಬುದ್ದಿವಂತಿಕೆಯಿಂದ ಆಟ ಆಡ್ತಿದ್ದಾನೆ. ಕಾರ್ತಿಕ್ ತನ್ನ ತಂಡದಲ್ಲಿದ್ದರೆ ತನಗೆ ನಿಯಂತ್ರಿಸಲು ಕಷ್ಟ ಆಗಬಹುದು ಹಾಗೂ ಆ ಕಡೆ ವಿನಯ್ ಹಾಗೂ ಸಂಗೀತ ಇರುವುದರಿಂದ ಗಲಾಟೆ, ಗದ್ದಲ, ಕಿರುಚಾಟ ಜೋರಿರಬಹುದು, ಇದರಿಂದ ತನಗೆ ತಂಡದ ನಿರ್ವಹಣೆ ಕಠಿಣವಾಗಬಹುದೆಂದು ಚಿಂತಿಸಿ, ಕಾರ್ತಿಕ್ ಅವರನ್ನು ಆಟದಿಂದ ಹೊರಹಾಕಿದ್ದಾರೆ ಡೋನ್ ಪ್ರತಾಪ್ ಎಂದು ಮತ್ಯಾರೋ ಕಾಮೆಂಟ್ ಮಾಡಿದ್ದಾರೆ.