ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ್(CN Ashwathnarayan), ನಟ ಮತ್ತು ನಿರ್ದೇಶಕ ರಮೇಶ್ ಅರವಿಂದ್(Ramesh Aravind), ಹಿರಿಯ ನಟಿ ಮತ್ತು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ(Tara Anuradha), ನಟಿ ಆದಿತಿ ಪ್ರಭುದೇವ್(Aditi Prabhudeva), ಎನ್ಅರ್ಐ ವೆಲ್ಫೇರ್ ಸೊಸೈಟಿ ಆಫ್ ಇಂಡಿಯಾ ಸಂಚಾಲಕ ದೀಪಕ್ ಸಿಂಗ್, ಕಂಪನಿಯ ಸಿಇಒ ಸ್ನೇಹಾ ರಾಕೇಶ್ ಉಪಸ್ಥಿತರಿದ್ದರು.