ಅಯ್ಯಪ್ಪನ ಕ್ಷೇತ್ರ ಸಂದರ್ಶನಕ್ಕೆ ಹೊರಟಿರುವ ಅಶ್ವಥಮ್ಮನಿಗೆ ಗುರುನರಸಿಂಹ, ಆಂಜನೇಯ ಶ್ರೇಯಸ್ಸನ್ನು ಉಂಟುಮಾಡಲಿ ಎಂದು ಸಾಲಿಗ್ರಾಮ ದೇವಳ ಆಡಳಿತ ಮಂಡಳಿ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್ ಆಡಳಿತ ಹಾರೈಸಿದ್ದಾರೆ. ನಾವು ಕೂಡ ಇವರ ಪ್ರಯಣ ಸುಖಕರವಾಗಿರಲಿ ಎಂದು ಹಾರೈಸೋಣ
ಅಯ್ಯಪ್ಪನ ಕ್ಷೇತ್ರ ಸಂದರ್ಶನಕ್ಕೆ ಹೊರಟಿರುವ ಅಶ್ವಥಮ್ಮನಿಗೆ ಗುರುನರಸಿಂಹ, ಆಂಜನೇಯ ಶ್ರೇಯಸ್ಸನ್ನು ಉಂಟುಮಾಡಲಿ ಎಂದು ಸಾಲಿಗ್ರಾಮ ದೇವಳ ಆಡಳಿತ ಮಂಡಳಿ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್ ಆಡಳಿತ ಹಾರೈಸಿದ್ದಾರೆ. ನಾವು ಕೂಡ ಇವರ ಪ್ರಯಣ ಸುಖಕರವಾಗಿರಲಿ ಎಂದು ಹಾರೈಸೋಣ