ಸಿಎಂ ಕಾವೇರಿ ನಿವಾಸಕ್ಕೆ ಶ್ರೀ ಸಿದ್ಧಲಿಂಗಸ್ವಾಮಿ, ಕರುವಿನ ಮೈದಡವಿದ ಶ್ರೀಗಳು!

First Published Jun 8, 2020, 3:44 PM IST

ತುಮಕೂರಿನ ಸಿದ್ಧಗಂಗಾಮಠದ ಶ್ರೀ ಸಿದ್ಧಲಿಂಗಸ್ವಾಮಿ ಇಂದು ಸೋಮವಾರ ಬೆಳಗ್ಗೆ ಕಾವೇರಿ‌ ನಿವಾಸದಲ್ಲಿ ಸೌಹಾರ್ದಯುತವಾಗಿ ಭೇಟಿಯಾಗಿದ್ದಾರೆ. ಈ ವೇಳೆ ಶ್ರೀಗಳು ಸಿಎಂ ಕಾವೇರಿ ನಿವಾಸದಲ್ಲಿರುವ  ಕರುವನ್ನು ಮೈದಡವಿರುವ ಫೋಟೋಗಳು ವೈರಲ್ ಆಗಿವೆ.

ತುಮಕೂರಿನ ಸಿದ್ಧಗಂಗಾಮಠದ ಶ್ರೀ ಸಿದ್ಧಲಿಂಗಸ್ವಾಮಿಇಂದು ಬೆಳಗ್ಗೆ ಕಾವೇರಿ‌ ನಿವಾಸದಲ್ಲಿಸೌಹಾರ್ದಯುತವಾಗಿ ಸಿಎಂ ಭೇಟಿಯಾಗಿ ಮಾತುಕತೆ
undefined
ಸಿಎಂ ಕಾವೇರಿ ನಿವಾಸದಲ್ಲಿರುವ ಕರುವನ್ನು ಮೈದಡವಿದ ಶ್ರೀಗಳು
undefined
ಯಲಹಂಕ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್. ವಿಶ್ವನಾಥ್ಅವರು ಯಡಿಯೂರಪ್ಪ ಅವರಿಗೆ ಇದನ್ನು ಒಂದು ತಿಂಗಳ ಹಿಂದೆಕೊಡುಗೆಯಾಗಿ ನೀಡಿದ್ದಾರೆ.
undefined
ಮುಖ್ಯಮಂತ್ರಿ ಸೇರಿದಂತೆ ಅವರ ಕುಟುಂಬ ವರ್ಗ ಹೊಸ ಅತಿಥಿಗಳನ್ನು ಸ್ವಾಗತ ಮಾಡಿದ್ದರು.
undefined
ಕಾವೇರಿ ನಿವಾಸದಲ್ಲಿ ಇವುಗಳಿಗೆ‌ ಪ್ರತ್ಯೇಕ ಶೆಡ್ ನಿರ್ಮಾಣ ಮಾಡಿ, ಹಸುಗಳ ಆರೈಕೆಯನ್ನು ಸಿಎಂ ಬಿಎಸ್‌ವೈ ಕುಟುಂಬದವರೇ ನೋಡಿಕೊಳ್ಳುತ್ತಿದ್ದಾರೆ.
undefined
ಇನ್ನು ಕರುವನ್ನು ಬಹಳವಾಗಿ ಇಷ್ಟಪಟ್ಟಿದ್ದ ಸಿಎಂ ಯಡಿಯೂರಪ್ಪ ಅದರೊಂದಿಗೆ ಆಟವಾಡಿದ್ದ ವಿಡಿಯೋ ಕಳೆದೊಂದು ತಿಂಗಳ ಹಿಂದೆ ವೈರಲ್ ಆಗಿತ್ತು.
undefined
ಕರುವಿನೊಂದಿಗೆ ಸಮಯ ಕಳೆಯುತ್ತಿರುವ ಸಿಎಂ ಯಡಿಯೂರಪ್ಪ.
undefined
click me!