ಬೃಹತ್ ರೈತ ಪ್ರತಿಭಟನೆಗೆ ವಾಟಾಳ್, ಸಾ ರಾ ಗೋವಿಂದು, ಮಂಗಳಮುಖಿಯರಿಂದಲೂ ಸಾತ್

First Published Jan 26, 2021, 2:16 PM IST

ಬೆಂಗಳೂರಲ್ಲಿ ಬೃಹತ್ ರೈತ ಪ್ರತಿಭಟನೆ ನಡೆಯುತ್ತಿದ್ದು,  ವಿವಿಧ ಸಂಘಟನೆಗಳು  ಬೆಂಬಲ ನೀಡುತ್ತಿವೆ. ಕನ್ನಡ ಪರ ಸಂಘಟನೆಗಳು, ಮಂಗಳಮುಖಿಯರು ಸಾತ್ ನೀಡಿದ್ದಾರೆ. 

ಬೃಹತ್ ರೈತ ಪ್ರತಿಭಟನೆಗೆ ಸಾತ್ ನೀಡಿದ ವಾಟಾಳ್, ಸಾ ರಾ ಗೋವಿಂದು
undefined
ಬೆಂಗಳೂರಲ್ಲಿ ಬೃಹತ್ ರೈತ ಪ್ರತಿಭಟನೆ ನಡೆಯುತ್ತಿದ್ದು, ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡುತ್ತಿವೆ.
undefined
ಮೈಸೂರು ಬ್ಯಾಂಕ್ ವೃತ್ತದಲ್ಲಿ ರೈತ ಪ್ರತಿಭಟನೆಗೆ ಸಾತ್ ನೀಡಿದ ವಾಟಾಳ್ ನಾಗರಾಜ್ ಹಾಗೂ ಸಾ ರಾ ಗೋವಿಂದು
undefined
ತುಮಕೂರು ರಸ್ತೆಯಲ್ಲಿ ಸೇರಿರುವ ಬೃಹತ್ ಸಂಖ್ಯೆಯ ರೈತರು
undefined
ರೈತರ ಪ್ರತಿಭಟನೆಗೆ ಸಾತ್ ನೀಡಿರುವ ಮಂಗಳಮುಖಿಯರು
undefined
ಟ್ರ್ಯಾಕ್ಟರ್‌ ಮೂಲಕ ರೈತ ಪ್ರತಿಭಟನೆಗೆ ಸಾತ್
undefined
ರೈತ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರ ಬಿಗಿ ಬಂದೋಬಸ್ತ್
undefined
ರೈತರ ಪ್ರತಿಭಟನೆಗೆ ಭಾರೀ ಬೆಂಬಲ
undefined
ಎತ್ತಿನ ಗಾಡಿ ಮೂಲಕ ಆಗಮಿಸಿ ರೈತ ಪ್ರತಿಭಟನೆಗೆ ಸಾತ್
undefined
click me!