ಬೃಹತ್ ರೈತ ಪ್ರತಿಭಟನೆಗೆ ವಾಟಾಳ್, ಸಾ ರಾ ಗೋವಿಂದು, ಮಂಗಳಮುಖಿಯರಿಂದಲೂ ಸಾತ್
First Published Jan 26, 2021, 2:16 PM ISTಬೆಂಗಳೂರಲ್ಲಿ ಬೃಹತ್ ರೈತ ಪ್ರತಿಭಟನೆ ನಡೆಯುತ್ತಿದ್ದು, ವಿವಿಧ ಸಂಘಟನೆಗಳು ಬೆಂಬಲ ನೀಡುತ್ತಿವೆ. ಕನ್ನಡ ಪರ ಸಂಘಟನೆಗಳು, ಮಂಗಳಮುಖಿಯರು ಸಾತ್ ನೀಡಿದ್ದಾರೆ.
ಬೆಂಗಳೂರಲ್ಲಿ ಬೃಹತ್ ರೈತ ಪ್ರತಿಭಟನೆ ನಡೆಯುತ್ತಿದ್ದು, ವಿವಿಧ ಸಂಘಟನೆಗಳು ಬೆಂಬಲ ನೀಡುತ್ತಿವೆ. ಕನ್ನಡ ಪರ ಸಂಘಟನೆಗಳು, ಮಂಗಳಮುಖಿಯರು ಸಾತ್ ನೀಡಿದ್ದಾರೆ.