ಚಿತ್ರಗಳು: ಕನ್ನಡದ ದೀಪ ಹಚ್ಚೋ ಕನ್ನಡಿಗರಿಂದ ಬೆಳಗಿದ ಐಕ್ಯತಾ ದೀಪ!
First Published Apr 6, 2020, 7:20 AM ISTಕರುನಾಡ ದೀಪ, ಸಿರಿನುಡಿಯ ದೀಪ ಹಚ್ಚುವ ಕನ್ನಡಿಗರು ಐಕ್ಯತಾ ದೀಪ ಹಚ್ಚುವಲ್ಲಿಯೂ ಹಿಂದೆ ಬೀಳಲಿಲ್ಲ. ಜಾತಿ, ಧರ್ಮ, ಪಕ್ಷ ಭೇದ ಮರೆತು ತಾವಿರುವಲ್ಲಿಯೇ ದೀಪ ಬೆಳಗಿ ಪ್ರಧಾನಿ ಮೋದಿ ಕರೆ ನೀಡಿದ್ದ ದೀಪ ಬೆಳಗುವ ಆಂದೋಲನಕ್ಕೆ ಕೈ ಜೋಡಿಸಿದರು. ರಾಜ್ಯದ ಎಲ್ಲೆಡೆ ದೇವಸ್ಥಾನ, ಮಠಗಳು ಸೇರಿ ಮನೆ ಮನೆಯಲ್ಲಿಯೂ ದೀಪ ಬೆಳಗಿದ್ದು ಹೀಗಿತ್ತು.