ಚಿತ್ರಗಳು: ಕನ್ನಡದ ದೀಪ ಹಚ್ಚೋ ಕನ್ನಡಿಗರಿಂದ ಬೆಳಗಿದ ಐಕ್ಯತಾ ದೀಪ!

Suvarna News   | Asianet News
Published : Apr 06, 2020, 07:20 AM ISTUpdated : Apr 06, 2020, 07:25 AM IST

ಕರುನಾಡ ದೀಪ, ಸಿರಿನುಡಿಯ ದೀಪ ಹಚ್ಚುವ ಕನ್ನಡಿಗರು ಐಕ್ಯತಾ ದೀಪ ಹಚ್ಚುವಲ್ಲಿಯೂ ಹಿಂದೆ ಬೀಳಲಿಲ್ಲ. ಜಾತಿ, ಧರ್ಮ, ಪಕ್ಷ ಭೇದ ಮರೆತು ತಾವಿರುವಲ್ಲಿಯೇ ದೀಪ ಬೆಳಗಿ ಪ್ರಧಾನಿ ಮೋದಿ ಕರೆ ನೀಡಿದ್ದ ದೀಪ ಬೆಳಗುವ ಆಂದೋಲನಕ್ಕೆ ಕೈ ಜೋಡಿಸಿದರು. ರಾಜ್ಯದ ಎಲ್ಲೆಡೆ ದೇವಸ್ಥಾನ, ಮಠಗಳು ಸೇರಿ ಮನೆ ಮನೆಯಲ್ಲಿಯೂ ದೀಪ ಬೆಳಗಿದ್ದು ಹೀಗಿತ್ತು. 

PREV
125
ಚಿತ್ರಗಳು:  ಕನ್ನಡದ ದೀಪ ಹಚ್ಚೋ ಕನ್ನಡಿಗರಿಂದ ಬೆಳಗಿದ ಐಕ್ಯತಾ ದೀಪ!
ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು, ಪಂಚಮಸಾಲಿ ಜಗದ್ಗುರು ಪೀಠ, ಹರಿಹರ.
ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು, ಪಂಚಮಸಾಲಿ ಜಗದ್ಗುರು ಪೀಠ, ಹರಿಹರ.
225
ದಾವಣಗೆರೆ: ನ್ಯಾಮತಿ ತಾ.‌ಟಿ.ಗೋಪಗೊಂಡನಹಳ್ಳಿಯಲ್ಲಿ ಎ.ಎಚ್.ಮುರುಳೀಧರ ಇತರರು ದೀಪ ಬೆಳಗುತ್ತಿರುವುದು.
ದಾವಣಗೆರೆ: ನ್ಯಾಮತಿ ತಾ.‌ಟಿ.ಗೋಪಗೊಂಡನಹಳ್ಳಿಯಲ್ಲಿ ಎ.ಎಚ್.ಮುರುಳೀಧರ ಇತರರು ದೀಪ ಬೆಳಗುತ್ತಿರುವುದು.
325
ಮಂಗಳೂರಿನ ಗಾಂಧಿನಗರ ಕೆನರಾ ಬ್ಯಾಂಕಿನ ಮುಂದೆ.
ಮಂಗಳೂರಿನ ಗಾಂಧಿನಗರ ಕೆನರಾ ಬ್ಯಾಂಕಿನ ಮುಂದೆ.
425
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್.
525
ಬಂಟ್ವಾಳ ಗಡಿಯಾರದ ವಿಶೇಷ ಚೇತನರಾದ ಯತಿ ಶ್ರೀ ಮತ್ತು ಯಶಸ್ವಿ ಸಹೋದರಿಯರು ದೇಶದ ಏಕತಾ ಕರೆಗೆ ಓಗೊಟ್ಟಿದ್ದು ಹೀಗೆ.
ಬಂಟ್ವಾಳ ಗಡಿಯಾರದ ವಿಶೇಷ ಚೇತನರಾದ ಯತಿ ಶ್ರೀ ಮತ್ತು ಯಶಸ್ವಿ ಸಹೋದರಿಯರು ದೇಶದ ಏಕತಾ ಕರೆಗೆ ಓಗೊಟ್ಟಿದ್ದು ಹೀಗೆ.
625
ಈ ಲಾಕ್‌ಡೌನ್‌ನಲ್ಲಿ ಕ್ಯಾಂಡಲ್ ಎಲ್ಲಿಂದ ತರೋದು ಎಂದು ಪ್ರಶ್ಮಿಸಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಸಹ ಕ್ಯಾಂಡಲ್ ಹಚ್ಚಿ ಏಕತಾ ಸಂದೇಶ ಸಾರುವಲ್ಲಿ ಮೋದಿಗೆ ಕೈ ಜೋಡಿಸಿದರು.
ಈ ಲಾಕ್‌ಡೌನ್‌ನಲ್ಲಿ ಕ್ಯಾಂಡಲ್ ಎಲ್ಲಿಂದ ತರೋದು ಎಂದು ಪ್ರಶ್ಮಿಸಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಸಹ ಕ್ಯಾಂಡಲ್ ಹಚ್ಚಿ ಏಕತಾ ಸಂದೇಶ ಸಾರುವಲ್ಲಿ ಮೋದಿಗೆ ಕೈ ಜೋಡಿಸಿದರು.
725
ಗಾಣಗಪುರದ ದತ್ತಾತ್ರೇಯ ಸನ್ನಿಧಾನ.
ಗಾಣಗಪುರದ ದತ್ತಾತ್ರೇಯ ಸನ್ನಿಧಾನ.
825
ಧಾರವಾಡದ ಮೂಕಾಂಬಿಕ ನಗರದಲ್ಲಿ ಕಲೀಲ ಮುಲ್ಲಾ ಅವರು ದೀಪಾಂದೋಲನ ಮಾಡಿದರು
ಧಾರವಾಡದ ಮೂಕಾಂಬಿಕ ನಗರದಲ್ಲಿ ಕಲೀಲ ಮುಲ್ಲಾ ಅವರು ದೀಪಾಂದೋಲನ ಮಾಡಿದರು
925
ಶ್ರೀಕ್ಷೇತ್ರ ಕಟೀಲಿನಲ್ಲಿ ರಾತ್ರಿ 9 ಗಂಟೆಗೆ ಸಾವಿರ ದೀಪಗಳನ್ನು ಮಂತ್ರಘೋಷದೊಂದಿಗೆ ಹಚ್ಚಲಾಯಿತು.
ಶ್ರೀಕ್ಷೇತ್ರ ಕಟೀಲಿನಲ್ಲಿ ರಾತ್ರಿ 9 ಗಂಟೆಗೆ ಸಾವಿರ ದೀಪಗಳನ್ನು ಮಂತ್ರಘೋಷದೊಂದಿಗೆ ಹಚ್ಚಲಾಯಿತು.
1025
ದಾವಣಗೆರೆಯಲ್ಲಿ ಸಾಮ್ರಾಟ್ ಹೆಸರಿನ ನಾಯಿ ಬಾಯಲ್ಲೂ ಟಾರ್ಚ್.
ದಾವಣಗೆರೆಯಲ್ಲಿ ಸಾಮ್ರಾಟ್ ಹೆಸರಿನ ನಾಯಿ ಬಾಯಲ್ಲೂ ಟಾರ್ಚ್.
1125
ಹಾವೇರಿಯಲ್ಲಿ ಬೆಳಗಿದ ಸಿರಿನುಡಿಯ ಐಕ್ಯತಾ ದೀಪ.
ಹಾವೇರಿಯಲ್ಲಿ ಬೆಳಗಿದ ಸಿರಿನುಡಿಯ ಐಕ್ಯತಾ ದೀಪ.
1225
ಹಿರೇಮಠ ಶ್ರೀಗಳು.
ಹಿರೇಮಠ ಶ್ರೀಗಳು.
1325
ದಾವಣಗೆರೆಯಲ್ಲಿ ಜಿಎಂಐಟಿ ಗೆಸ್ಟ್ ಹೌಸ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ಸಂಸದ ಜಿ.ಎಂ.ಸಿದ್ದೇಶ್ವರ, ಪತ್ನಿ ಗಾಯತ್ರಿ ಸಿದ್ದೇಶ್ವರ ಜೊತೆಗೆ ದೀಪ ಬೆಳಗಿದರು.
ದಾವಣಗೆರೆಯಲ್ಲಿ ಜಿಎಂಐಟಿ ಗೆಸ್ಟ್ ಹೌಸ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ಸಂಸದ ಜಿ.ಎಂ.ಸಿದ್ದೇಶ್ವರ, ಪತ್ನಿ ಗಾಯತ್ರಿ ಸಿದ್ದೇಶ್ವರ ಜೊತೆಗೆ ದೀಪ ಬೆಳಗಿದರು.
1425
ದೀಪ ಹಚ್ಚಿದ ಎಲ್ಲರಲ್ಲೂ ಕೈ ಮುಗಿದು ಕೇಳಿಕೊಳ್ಳುವುದು ಒಂದೇ, ಕೊರೋನಾ ವಿರುದ್ದ ನಾವೆಲ್ಲಾ ಒಂದಾಗಿ ಹೋರಾಡೋಣ. ದಯವಿಟ್ಟು ಇದರಲ್ಲೂ ಯಾರೂ ರಾಜಕೀಯ ಮಾಡ ಬೇಡಿ, ಎಂದು ಮೊಬೈಲ್ ಟಾರ್ಚ್ ಬೆಳಗಿದ ಶಾಸಕ ಯು.ಟಿ.ಖಾದರ್.
ದೀಪ ಹಚ್ಚಿದ ಎಲ್ಲರಲ್ಲೂ ಕೈ ಮುಗಿದು ಕೇಳಿಕೊಳ್ಳುವುದು ಒಂದೇ, ಕೊರೋನಾ ವಿರುದ್ದ ನಾವೆಲ್ಲಾ ಒಂದಾಗಿ ಹೋರಾಡೋಣ. ದಯವಿಟ್ಟು ಇದರಲ್ಲೂ ಯಾರೂ ರಾಜಕೀಯ ಮಾಡ ಬೇಡಿ, ಎಂದು ಮೊಬೈಲ್ ಟಾರ್ಚ್ ಬೆಳಗಿದ ಶಾಸಕ ಯು.ಟಿ.ಖಾದರ್.
1525
ಕಾರವಾರ ಸಂಸದ ಅನಂತ ಕುಮಾರ್ ಹೆಗಡೆ.
ಕಾರವಾರ ಸಂಸದ ಅನಂತ ಕುಮಾರ್ ಹೆಗಡೆ.
1625
ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಸುಬುದೇಂದ್ರ ತೀರ್ಥರು.
ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಸುಬುದೇಂದ್ರ ತೀರ್ಥರು.
1725
ಸಾಣೇಹಳ್ಳಿ ಶ್ರೀಗಳು.
ಸಾಣೇಹಳ್ಳಿ ಶ್ರೀಗಳು.
1825
ಬೆಳಗಾವಿ ಜಿಲ್ಲಾಡಳಿತ.
ಬೆಳಗಾವಿ ಜಿಲ್ಲಾಡಳಿತ.
1925
ಸಂಸದೆ ಶೋಭಾ, ಬೆಂಗಳೂರು ಮನೆಯಲ್ಲಿ.
ಸಂಸದೆ ಶೋಭಾ, ಬೆಂಗಳೂರು ಮನೆಯಲ್ಲಿ.
2025
ಕರೋನ ನಾಶಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ 9 ನಿಮಿಷ ದೀಪ ಬೆಳಗಲು ನೀಡಿದ ಕರೆಗೆ 9 ತಿಂಗಳ ಅವಳಿ ಮಕ್ಕಳಿಂದ ದೀಪ ಬೆಳಗಿಸಿದರು.
ಕರೋನ ನಾಶಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ 9 ನಿಮಿಷ ದೀಪ ಬೆಳಗಲು ನೀಡಿದ ಕರೆಗೆ 9 ತಿಂಗಳ ಅವಳಿ ಮಕ್ಕಳಿಂದ ದೀಪ ಬೆಳಗಿಸಿದರು.
2125
ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ದೀಪ ಹಚ್ಚುತ್ತಿರುವುದು.
ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ದೀಪ ಹಚ್ಚುತ್ತಿರುವುದು.
2225
ಧಾರವಾಡ ಎಸ್ಪಿ ಕಚೇರಿ.
ಧಾರವಾಡ ಎಸ್ಪಿ ಕಚೇರಿ.
2325
ಮೊಂಬತ್ತಿಯಲ್ಲಿ ಪ್ರಧಾನಿ ಮೋದಿ ಹೆಸರು ಬರೆದು ಹಾವೇರಿಯಲ್ಲಿ ದೀಪ ಬೆಳಗಿರುವುದು.
ಮೊಂಬತ್ತಿಯಲ್ಲಿ ಪ್ರಧಾನಿ ಮೋದಿ ಹೆಸರು ಬರೆದು ಹಾವೇರಿಯಲ್ಲಿ ದೀಪ ಬೆಳಗಿರುವುದು.
2425
ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಶ್ರೀಮಠ.
ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಶ್ರೀಮಠ.
2525
ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ದೀಪದ ಪ್ರಕಾಶ.
ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ದೀಪದ ಪ್ರಕಾಶ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories