ಫೋಟೋಸ್: ಕೊರೋನಾ ಯುದ್ಧಕ್ಕೆ ಚಪ್ಪಾಳೆ ತಟ್ಟಿ ಬೆಂಬಲಿಸಿದ ಶ್ರೀ ಸಾಮಾನ್ಯ

First Published Mar 22, 2020, 6:41 PM IST

ವಿಶ್ವದೆಲ್ಲೆಡೆ ಕೋವಿಡ್ 19 ಎಂಬ ಎಂಬ ವೈರಸ್ ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಳ್ಳುತ್ತಿದ್ದು, ಈ ಮಾಹಾಮಾರಿ ಭಾರತದಲ್ಲಿಯೂ ಪಸರಿಸುತ್ತಿದೆ. ಜನರ ಪ್ರಾಣ ಉಳಿಸಲು ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇರಿ ಹಲವರು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಈ ಹೋರಾಟದಲ್ಲಿ ಎಲ್ಲರೂ ಒಗ್ಗಟ್ಟಾಗಿರೋಣ ಎಂದು ಸಾರಲು 'ತಟ್ಟೋಣ ಬನ್ನಿ ಚಪ್ಪಾಳೆ...' ಎಂಬ ಅಭಿಯಾನ ನಡೆಯಿತು. ಪ್ರಧಾನಿ ಮೋದಿ ಕರೆ ನೀಡಿದ ಈ ಅಭಿಯಾನಕ್ಕೆ ದೇಶದೆಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕದಲ್ಲಿ ಚಪ್ಪಾಳೆ ಹೊಡೆದ ಕ್ಷಣಗಳ ಕೆಲವು ಪೋಟೋಗಳು...

ಬೆಳಗಾವಿ ಕನ್ನಡ ಪ್ರಭ ಸಿಬ್ಬಂದಿ.
undefined
ವಯೋ ವೃದ್ಧರಾದಿಯಾಗಿ ಯುದ್ಧಕ್ಕೆ ಬೆಂಬಲ.
undefined
ತಟ್ಟೆ, ಸೌಟಿನಿಂದ ಸದ್ದು ಮಾಡಿ ಹೋರಾಟಕ್ಕೆ ಜೈ ಎಂದು ಬಾಲಕರು.
undefined
ಗದಗಲ್ಲಿ ಶ್ರೀ ಸಾಮಾನ್ಯರು.
undefined
ಹೊಸದುರ್ಗದ ಕುಂಚಿಟಿಗ ಶ್ರೀ.
undefined
ಚಪ್ಪಾಳೆಯಿಂದ ಆರೋಗ್ಯಕ್ಕೂ ಲಾಭ ಎಂಬ ಕಾರಣದಿಂದ ಈ ಅಭಿಯಾನಕ್ಕೆ ಕರೆ ನೀಡಲಾಗಿದೆ ಎನ್ನಲಾಗಿದೆ.
undefined
ಹುಬ್ಬಳ್ಳಿ.
undefined
ಕೋಲಾರದಲ್ಲಿ.
undefined
ಬೆಂಗಳೂರಿನ ನಾಗರಬಾವಿ.
undefined
ವಿಜಯಪುರ.
undefined
ಯಾದಗಿರಿಯಲ್ಲಿ.
undefined
ಬೆಂಗಳೂರಿನಲ್ಲಿ ಶತಾಯುಷಿ ರಾಜಮ್ಮ.
undefined
ಹನುಮಂತನಗರ, ಬೆಂಗಳೂರು.
undefined
ಚಿತ್ರದುರ್ಗ.
undefined
ಚಿತ್ರದುರ್ಗದಲ್ಲಿ ಮಾದಾರಚೆನ್ನಯ್ಯ ಸ್ವಾಮೀಜಿ.
undefined
ರಾಯಚೂರಿನಲ್ಲಿ ಕೊರೋನಾ ವಿರುದ್ಧದ ಯುದ್ಧಕ್ಕೆ ಸಾಥ್.
undefined
ಜರ್ಮನಿಯಲ್ಲಿ ಕಳೆದ 9 ವರ್ಷಗಳಿಂದ ಇರುವ ಶಶಿಕಾಂತ ಗುಡ್ಡದಮಠ. ಅಲ್ಲಿಯೇ ಇದ್ದು ಭಾರತದಲ್ಲಿ ಕರೆ ನೀಡಿದಂತೆ ಚಪ್ಪಾಳೆ ತಟ್ಟಿದರು.
undefined
ಚಿತ್ರದುರ್ಗದಲ್ಲಿ ಪುಟ್ಟು ಬಾಲಕ.
undefined
click me!