ಸಿಎಂ ನಿವಾಸಕ್ಕೆ ರಂಭಾಪುರಿ ಶ್ರೀ: ಪಾದಪೂಜೆ ಮಾಡಿದ ಬಿಎಸ್‌ವೈ ಪುತ್ರರು

Published : Jul 08, 2021, 04:45 PM IST

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರ ಶಿಕಾರಿಪುರದ  ಮೈತ್ರಿ ನಿವಾಸಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಭೇಟಿ ನೀಡಿದರು. ಈ ವೇಳೆ  ಶ್ರೀಗಳು ಇಬ್ಬರು ಪುತ್ರರರಿಗೆ ಆಶೀರ್ವದಿಸಿದರು. 

PREV
16
ಸಿಎಂ ನಿವಾಸಕ್ಕೆ ರಂಭಾಪುರಿ ಶ್ರೀ: ಪಾದಪೂಜೆ ಮಾಡಿದ ಬಿಎಸ್‌ವೈ ಪುತ್ರರು

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರ ಶಿಕಾರಿಪುರದ ಮೈತ್ರಿ ನಿವಾಸಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಭೇಟಿ ನೀಡಿದರು

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರ ಶಿಕಾರಿಪುರದ ಮೈತ್ರಿ ನಿವಾಸಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಭೇಟಿ ನೀಡಿದರು

26

ಈ ವೇಳೆ ಶಿಕಾರಿಪುರದ ನಿವಾಸದಲ್ಲಿ ವಿಜಯೇಂದ್ರ ಮತ್ರು ರಾಘವೇಂದ್ರ ಇಬ್ಬರು ಸೇರಿ ಶ್ರೀಗಳಿಗೆ ಪಾದಪೂಜೆ ಮಾಡಿದರು.

ಈ ವೇಳೆ ಶಿಕಾರಿಪುರದ ನಿವಾಸದಲ್ಲಿ ವಿಜಯೇಂದ್ರ ಮತ್ರು ರಾಘವೇಂದ್ರ ಇಬ್ಬರು ಸೇರಿ ಶ್ರೀಗಳಿಗೆ ಪಾದಪೂಜೆ ಮಾಡಿದರು.

36

ವೀರಶೈವ ಮಠಾಧೀಪತಿಗಳಲ್ಲಿ ರಂಭಾಪುರಿಶ್ರೀಗಳು ತುಂಬಾ ಪ್ರಭಾವವುಳ್ಳ ಶ್ರೀಗಳು..

ವೀರಶೈವ ಮಠಾಧೀಪತಿಗಳಲ್ಲಿ ರಂಭಾಪುರಿಶ್ರೀಗಳು ತುಂಬಾ ಪ್ರಭಾವವುಳ್ಳ ಶ್ರೀಗಳು..

46

ಶ್ರೀಗಳು ಕಾರ್ಯನಿಮಿತ್ತ ಶಿಕಾರಿಪುರದ ಕಡೆನದಹಳ್ಳಿ ಗ್ರಾಮಕ್ಕೆ ಆಗಮಿಸಿದ್ದರು..

ಶ್ರೀಗಳು ಕಾರ್ಯನಿಮಿತ್ತ ಶಿಕಾರಿಪುರದ ಕಡೆನದಹಳ್ಳಿ ಗ್ರಾಮಕ್ಕೆ ಆಗಮಿಸಿದ್ದರು..

56

ಈ ಸಂದರ್ಭದಲ್ಲಿ  ಶಿಕಾರಿಪುರದ ಸಿಎಂ ನಿವಾಸಕ್ಕೆ ಭೇಟಿ ಕೊಟ್ಟ ಶ್ರೀಗಳು ಸಿಎಂ ಇಬ್ಬರು ಪುತ್ರರರಿಗೆ ಆಶೀರ್ವದಿಸಿದ ರಂಭಾಪುರಿಶ್ರೀಗಳು..

ಈ ಸಂದರ್ಭದಲ್ಲಿ  ಶಿಕಾರಿಪುರದ ಸಿಎಂ ನಿವಾಸಕ್ಕೆ ಭೇಟಿ ಕೊಟ್ಟ ಶ್ರೀಗಳು ಸಿಎಂ ಇಬ್ಬರು ಪುತ್ರರರಿಗೆ ಆಶೀರ್ವದಿಸಿದ ರಂಭಾಪುರಿಶ್ರೀಗಳು..

66

ರಂಭಾಪುರಿಶ್ರೀಗಳ ಆಶೀರ್ವಾದ ಪಡೆದ ವಿಜಯೇಂದ್ರ ಮತ್ರು ರಾಘವೇಂದ್ರ

ರಂಭಾಪುರಿಶ್ರೀಗಳ ಆಶೀರ್ವಾದ ಪಡೆದ ವಿಜಯೇಂದ್ರ ಮತ್ರು ರಾಘವೇಂದ್ರ

click me!

Recommended Stories