ಜೇನಿನ ಕಂಠದಿಂದ ಕನ್ನಡಿಗರ ಹೃದಯ ಕದ್ದ 'ಕೃಷ್ಣ'ನಿಗೆ ಹುಟ್ಟು ಹಬ್ಬದ ಶುಭಾಶಯಗಳು

Suvarna News   | Asianet News
Published : Jun 03, 2020, 04:54 PM IST

ಉಸಿರೇ, ಉಸಿರೇ ಈ ಉಸಿರಾ ಕೊಲ್ಲಬೇಡ ಎಂದು ಹಾಡುತ್ತಾ ಕನ್ನಡಿಗರ ಹೃದಯದಲ್ಲಿ ಸುಮಧುರ ನೆಲೆ ಕಂಡುಕೊಂಡು ತನ್ನ ಜೇನಿನ ಕಂಠದ ಮೂಲಕ ಕನ್ನಡ ಸೇರಿದಂತೆ ತೆಲುಗು,ತಮಿಳು ಭಾಷೆಯ ಸಂಗೀತ ಪ್ರಿಯರನ್ನು ರಂಜಿಸುತ್ತಿರುವ ಕರುನಾಡಿನ ಹೆಮ್ಮೆಯ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಜನ್ಮ ದಿನದ ಶುಭಾಶಯಗಳು. 

PREV
111
ಜೇನಿನ ಕಂಠದಿಂದ ಕನ್ನಡಿಗರ ಹೃದಯ ಕದ್ದ 'ಕೃಷ್ಣ'ನಿಗೆ ಹುಟ್ಟು ಹಬ್ಬದ ಶುಭಾಶಯಗಳು

ರಾಜೇಶ್ ಅವರು 1973 ರ ಜೂನ್ 3 ರಂದು ತಮಿಳುನಾಡಿನಲ್ಲಿ ಜನಿಸಿದರು . 

ರಾಜೇಶ್ ಅವರು 1973 ರ ಜೂನ್ 3 ರಂದು ತಮಿಳುನಾಡಿನಲ್ಲಿ ಜನಿಸಿದರು . 

211

ತಂದೆ ರಂಗನಾಥನ್, ತಾಯಿ ಮೀರಾ ಕೃಷ್ಣನ್.

ತಂದೆ ರಂಗನಾಥನ್, ತಾಯಿ ಮೀರಾ ಕೃಷ್ಣನ್.

311

ಬಾಲ್ಯದಲ್ಲೇ ತಾಯಿಯ ಬಳಿ ಸಂಗೀತ ಅಭ್ಯಾಸ ಶುರುಮಾಡಿದರು. 

ಬಾಲ್ಯದಲ್ಲೇ ತಾಯಿಯ ಬಳಿ ಸಂಗೀತ ಅಭ್ಯಾಸ ಶುರುಮಾಡಿದರು. 

411

ಗೌರಿ ಗಣೇಶ ಚಿತ್ರದ ಮೂಲಕ  ಹಿನ್ನಲೆ ಗಾಯಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು.

ಗೌರಿ ಗಣೇಶ ಚಿತ್ರದ ಮೂಲಕ  ಹಿನ್ನಲೆ ಗಾಯಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು.

511

ರಾಜೇಶ್ ಅವರು ನಾದಬ್ರಹ್ಮ ಹಂಸಲೇಖ ಅವರ ನೆಚ್ಚಿನ ಶಿಷ್ಯರಲ್ಲಿ ಒಬ್ಬರು. 

ರಾಜೇಶ್ ಅವರು ನಾದಬ್ರಹ್ಮ ಹಂಸಲೇಖ ಅವರ ನೆಚ್ಚಿನ ಶಿಷ್ಯರಲ್ಲಿ ಒಬ್ಬರು. 

611

ಹಂಸಲೇಖ ಅವರ ಆದಿಯಾಗಿ ಕನ್ನಡದ ಎಲ್ಲಾ ಸಂಗೀತ ನಿರ್ದೇಶಕರಿಗೆ ಹಾಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಹಂಸಲೇಖ ಅವರ ಆದಿಯಾಗಿ ಕನ್ನಡದ ಎಲ್ಲಾ ಸಂಗೀತ ನಿರ್ದೇಶಕರಿಗೆ ಹಾಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

711

ಸಿದ್ಧಗಂಗಾ ಶ್ರೀಗಳಿಂದ ಆಶೀರ್ವಾದ ಪಡೆಯುತ್ತಿರುವ ಗಾಯಕ. 

ಸಿದ್ಧಗಂಗಾ ಶ್ರೀಗಳಿಂದ ಆಶೀರ್ವಾದ ಪಡೆಯುತ್ತಿರುವ ಗಾಯಕ. 

811

2008 ರಲ್ಲಿ ಬಿಡುಗಡೆಯಾದ ಯೋಗರಾಜ್ ಭಟ್ ಅವರ ನಿರ್ದೇಶನದ ಗಾಳಿಪಟ ಚಿತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿ 
ಅಭಿನಯಿಸಿದ್ದಾರೆ . 

2008 ರಲ್ಲಿ ಬಿಡುಗಡೆಯಾದ ಯೋಗರಾಜ್ ಭಟ್ ಅವರ ನಿರ್ದೇಶನದ ಗಾಳಿಪಟ ಚಿತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿ 
ಅಭಿನಯಿಸಿದ್ದಾರೆ . 

911

ಉಸಿರೇ ಉಸಿರೇ, ಹೊಂಬಾಳೆ ಹೊಂಬಾಳೆ, ಮನಸೇ ಮನಸೇ ಥಾಂಕ್ಯೂ ಹೀಗೆ ಹಲವಾರು ಹಿಟ್ ಹಾಡುಗಳು ಇವರ ಕಂಠದಿಂದ ಹೊರಹೊಮ್ಮಿದೆ.

ಉಸಿರೇ ಉಸಿರೇ, ಹೊಂಬಾಳೆ ಹೊಂಬಾಳೆ, ಮನಸೇ ಮನಸೇ ಥಾಂಕ್ಯೂ ಹೀಗೆ ಹಲವಾರು ಹಿಟ್ ಹಾಡುಗಳು ಇವರ ಕಂಠದಿಂದ ಹೊರಹೊಮ್ಮಿದೆ.

1011

ಸದ್ಯ ಜೀ ಕನ್ನಡ ವಾಹಿನಿಯ ಸರಿಗಮಪ ಸಿಂಗಿಂಗ್ ಶೋ ತೀರ್ಪುಗಾರರಾಗಿದ್ದಾರೆ. 

ಸದ್ಯ ಜೀ ಕನ್ನಡ ವಾಹಿನಿಯ ಸರಿಗಮಪ ಸಿಂಗಿಂಗ್ ಶೋ ತೀರ್ಪುಗಾರರಾಗಿದ್ದಾರೆ. 

1111

ಅದ್ಭುತ ಗಾಯನದೊಂದಿಗೆ, ಹ್ಯಾಂಡ್ಸಮ್ ಲುಕ್‌ನಿಂದಲು ಎಲ್ಲರ ಹೃದಯ ಕದ್ದ ಚೋರ. 

ಅದ್ಭುತ ಗಾಯನದೊಂದಿಗೆ, ಹ್ಯಾಂಡ್ಸಮ್ ಲುಕ್‌ನಿಂದಲು ಎಲ್ಲರ ಹೃದಯ ಕದ್ದ ಚೋರ. 

click me!

Recommended Stories