ಗುದ್ದಲಿ ಹಿಡಿದು ರಸ್ತೆ ಗುಂಡಿ ಮುಚ್ಚಿದ ಸಂಗೀತದ ಮಹಾಗುರು

First Published Apr 21, 2020, 8:01 PM IST

ಸಂಗೀತದ ಮಹಾಗುರು ಹಂಸಲೇಖ ಕನ್ನಡಿಗರಿಗೆಲ್ಲ ಚಿರಪರಿಚಿತರು.  ಅವರ ಬರವಣಿಗೆ ಮುತ್ತು ಸಂಗೀತ ಸಂಯೋಜನೆ ಎಂದೆಂದಿಗೂ ಅಜರಾಮರ. ಇದೀಗ ಹಂಸಲೇಖ ಮತ್ತೊಂದು ಮಾದರಿ ಕೆಲಸ ಮಾಡಿದ್ದಾರೆ.

ಲಾಕ್ ಡೌನ್ ಟೈಮ್ ಅಲ್ಲಿ ಹಂಸಲೇಖ ವಿಶೇಷ ಕಾರ್ಯ
undefined
ಮನೆ ಮುಂದಿನ ರಸ್ತೆ ಗುಂಡಿ ಮುಚ್ಚಿದ ಹಂಸಲೇಖ
undefined
ಸ್ವಂತ ಖರ್ಚಿನಲ್ಲಿಯೇ ಜಲ್ಲಿ ಕಲ್ಲು ತರಿಸಿ, ತಾವೇ ಗುಂಡಿ ಮುಚ್ಚೊ ಕೆಲಸ ಮಾಡಿದ್ದಾರೆ.
undefined
ಸ್ವತಃಗುದ್ದಲಿ ಹಿಡದು ಕೆಲಸ ಮಾಡಿದ್ದಾರೆ.
undefined
ರವಿಚಂದ್ರನ್ ಮತ್ತು ಹಂಸಲೇಖ ಜೋಡಿಯಾಗಿ ಮೂಡಿಬಂದ ಗೀತೆಗಳಿಗೆ ಲೆಕ್ಕವೇ ಇಲ್ಲ.
undefined
ಕನ್ನಡ ಚಿತ್ರರಂಗಕ್ಕೆ ಹೊಸ ಭಾಷ್ಯ ಬರೆದಿದ್ದ ಪ್ರೇಮಲೋಕ.
undefined
ಮನೆಯಲ್ಲೇ ಸೇಫಾಗಿ ಇರಿ ಎಂಬ ಸಂದೇಶ ಸಾರಿದ ಪಿತಾಮಹ
undefined
ಸಂಗೀತ ಪಿತಾಮಹನಿಂದ ಮಾದರಿ ಕಾರ್ಯ
undefined
click me!