ದೇವರ ನಾಮ ಹಾಡಿ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದ ಸುಹಾನಾ ಸೈಯದ್!

First Published Feb 29, 2020, 3:27 PM IST

ಜನಪ್ರಿಯ ಸಂಗೀತ ರಿಯಾಲಿಟಿ ಶೋ ಸರಿಗಮಪ ಸೀಸನ್ 13 ನಲ್ಲಿ ಸುಹಾನಾ ಸೈಯದ್ ಗಮನ ಸೆಳೆದಿದ್ದರು. ವೇದಿಕೆ ಮೇಲೆ ದೇವರ ನಾಮ ಹಾಡಿ ಮೂಲಭೂತವಾದಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು. ಸುಹಾನಾ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. 

ಸರಿಗಮಪ 13 ನ ನಲ್ಲಿ ಸುಹಾನಾ ಸಯ್ಯದ್ ಜನಪ್ರಿಯತೆ ಗಳಿಸಿದ್ದಾರೆ.
undefined
ಸುಹಾನಾ ಸೈಯದ್ ಶಿವಮೊಗ್ಗ ಜಿಲ್ಲೆ ಸಾಗರ ಮೂಲದವರು.
undefined
ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಎಂಬಿಎ ಮಾಡಿದ್ದಾರೆ.
undefined
'ಸ್ಟೇಟ್ ಮೆಂಟ್' ಎಂಬ ಸಿನಿಮಾದಲ್ಲಿ ವಂದೇ ಮಾತರಂ ಹಾಡನ್ನು ಹಾಡಿದ್ದಾರೆ.
undefined
ಸರಿಗಮಪ ವೇದಿಕೆಯಲ್ಲಿ ಹಿಂದೂ ದೇವರ ನಾಮ ಹಾಡಿದ್ದಕ್ಕೆ ಆಕ್ರೋಶಕ್ಕೆ ಒಳಗಾಗಿದ್ದರು.
undefined
ಸರಿಗಮಪದಲ್ಲಿ ಹಾಡುತ್ತಲೇ ಎಂಬಿಎ ಪದವಿಯನ್ನು ಪೂರೈಸಿದ್ದಾರೆ. ಸುಹಾನಾ ಬಹುಮುಖ ಪ್ರತಿಭೆ ಅನ್ನೋದಕ್ಕೆ ಇದೇ ಸಾಕ್ಷಿ
undefined
ಸರಿಗಮಪ ವೇದಿಕೆ ಮೂಲಕ ಸ್ಯಾಂಡಲ್‌ವುಡ್‌ಗೂ ಪ್ರವೇಶಿಸಿದ್ದಾರೆ.
undefined
ಧರ್ಮದ ಸಂಪ್ರದಾಯಗಳನ್ನು ಮೀರಿ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಕ್ಕೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
undefined
ಮೈಕ್ ಹಿಡಿದರೆ ಹಾಡೋಕೂ ಸೈ, ಫ್ಯಾಷನ್‌ಗೂ ಜೈ ಎನಿಸುವ ಹಾಗಿದ್ದಾರೆ.
undefined
ಸುಹಾನಾ ತಂದೆ -ತಾಯಿ ಶಿಕ್ಷಕರು. ಹಾಗಾಗಿ ಮನೆಯಲ್ಲಿ ಬೆಂಬಲವಿತ್ತು.
undefined
ಸುಹಾನಾ ಇತ್ತೀಚಿನ ಫೋಟೋಶೂಟ್!
undefined
click me!