ಧನಂಜಯ್, ‘ಗಣೇಶ್ ಎಷ್ಟು ತಮಾಷೆಯಾಗಿ ಇರುತ್ತಾರೋ, ಅಷ್ಟೇ ಗಂಭೀರವಾಗಿಯೂ ಇರಬಲ್ಲರು. ಆ ಎರಡೂ ಮುಖಗಳನ್ನು ತೋರಿಸುವ ಪ್ರಯತ್ನ ಈ ಸಿನಿಮಾ. ಸೆಂಟಿಮೆಂಟ್, ಕಾಮಿಡಿ ಎಲ್ಲವೂ ಇರುವ ಚಿತ್ರ’ ಎಂದರು. ನಿರ್ಮಾಪಕ ವಿಶ್ವಪ್ರಸಾದ್, ‘ಅತೀಂದ್ರಿಯ ಶಕ್ತಿ ಮತ್ತು ಅಧ್ಯಾತ್ಮವನ್ನು ಸೇರಿಸಿ ಹೆಣೆದಿರುವ ಕಥೆ’ ಎಂದರು. ‘ಪಿನಾಕ’ ಕನ್ನಡ ಮತ್ತು ತೆಲುಗಿನಲ್ಲಿ ಮೂಡಿಬರುತ್ತಿದೆ.