ನೊಂದವರ ನೆರವಿಗೆ ನಿಂತ ಶರ್ಮಿಳಾ, ಅನಾಥ ಮಕ್ಕಳಿಗೆ ಆಹಾರ

Published : May 28, 2021, 05:57 PM ISTUpdated : May 28, 2021, 06:05 PM IST

ಬೆಂಗಳೂರು(ಮೇ 28)  ಕೊರೋನಾದಿಂದ ಚೇತರಿಸಿಕೊಂಡ ನಂತರ ನಟಿ ಶರ್ಮಿಳಾ ಮಾಂಡ್ರೆ  ಕೊರೋನಾ ಸಂಕಷ್ಟಕ್ಕೆ ಗುರಿಯಾದವರ ನೆರವಿಗೆ ನಿಂತಿದ್ದಾರೆ.  ಲಾಕ್ ಡೌನ್ ಪರಿಣಾಮ ಸಮಸ್ಯೆ ಎದುರಿಸುತ್ತಿರುವವರಿಗೆ ಆಹಾರ ನೀಡಿದ್ದಾರೆ.

PREV
110
ನೊಂದವರ ನೆರವಿಗೆ ನಿಂತ ಶರ್ಮಿಳಾ, ಅನಾಥ ಮಕ್ಕಳಿಗೆ ಆಹಾರ

ಸ್ಯಾಂಡಲ್ ವುಡ್ ನಟಿ ಶರ್ಮಿಳಾ ಕುಟುಂಬ ಸಹ ಕೊರೋನಾದಿಂದ ಚೇತರಿಸಿಕೊಂಡಿತ್ತು. 

ಸ್ಯಾಂಡಲ್ ವುಡ್ ನಟಿ ಶರ್ಮಿಳಾ ಕುಟುಂಬ ಸಹ ಕೊರೋನಾದಿಂದ ಚೇತರಿಸಿಕೊಂಡಿತ್ತು. 

210

ನನ್ನ ಜತೆ ಇಡೀ  ಕುಟುಂಬ ಕ್ವಾರಂಟೈನ್ ಆಗಿದೆ ಎಂದು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ತಿಳಿಸಿದ್ದರು.

ನನ್ನ ಜತೆ ಇಡೀ  ಕುಟುಂಬ ಕ್ವಾರಂಟೈನ್ ಆಗಿದೆ ಎಂದು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ತಿಳಿಸಿದ್ದರು.

310

ಕೊರೋನಾ ಎರಡನೇ ಅಲೆ ಆವರಿಸಿಕೊಂಡಿದ್ದು ಹಲವರ ಬದುಕನ್ನು ಕಿತ್ತುಕೊಂಡಿದೆ.

ಕೊರೋನಾ ಎರಡನೇ ಅಲೆ ಆವರಿಸಿಕೊಂಡಿದ್ದು ಹಲವರ ಬದುಕನ್ನು ಕಿತ್ತುಕೊಂಡಿದೆ.

410

ಶರ್ಮಿಳಾ ಸ್ಯಾಂಡಲ್  ವುಡ್ ಮಾತ್ರವಲ್ಲದೆ ತಮಿಳು  ಮತ್ತು ತೆಲುಗು ಚಿತ್ರರಂಗದಲ್ಲಿಯೂ ಹೆಸರು ಮಾಡಿದವರು.

ಶರ್ಮಿಳಾ ಸ್ಯಾಂಡಲ್  ವುಡ್ ಮಾತ್ರವಲ್ಲದೆ ತಮಿಳು  ಮತ್ತು ತೆಲುಗು ಚಿತ್ರರಂಗದಲ್ಲಿಯೂ ಹೆಸರು ಮಾಡಿದವರು.

510

ಕೊರೋನಾ ಕಾಲದಲ್ಲಿ ನೆರವಿಗೆ ನಿಲ್ಲಬೇಕಾದದ್ದು ಪ್ರತಿಯೊಬ್ಬನ ಕರ್ತವ್ಯ ಎಂದು ಶರ್ಮಿಳಾ ಹೇಳುತ್ತಾರೆ.

ಕೊರೋನಾ ಕಾಲದಲ್ಲಿ ನೆರವಿಗೆ ನಿಲ್ಲಬೇಕಾದದ್ದು ಪ್ರತಿಯೊಬ್ಬನ ಕರ್ತವ್ಯ ಎಂದು ಶರ್ಮಿಳಾ ಹೇಳುತ್ತಾರೆ.

610

ಅನಾಥಾಶ್ರಮದ ಮಕ್ಕಳಿಗೆ ಅಗತ್ಯ ಆಹಾರ ಮತ್ತು ಇತರೆ ಸಾಮಗ್ರಿ ವಿತರಣೆ ಮಾಡಿದ್ದಾರೆ.

ಅನಾಥಾಶ್ರಮದ ಮಕ್ಕಳಿಗೆ ಅಗತ್ಯ ಆಹಾರ ಮತ್ತು ಇತರೆ ಸಾಮಗ್ರಿ ವಿತರಣೆ ಮಾಡಿದ್ದಾರೆ.

710

ಕೊರೋನಾ ಕಾಲದಲ್ಲಿ ಸಂಕಷ್ಟದಲ್ಲಿದ್ದವರ ಗುರುತಿಸಿ ನೆರವು ನೀಡಿದ್ದಾರೆ.

ಕೊರೋನಾ ಕಾಲದಲ್ಲಿ ಸಂಕಷ್ಟದಲ್ಲಿದ್ದವರ ಗುರುತಿಸಿ ನೆರವು ನೀಡಿದ್ದಾರೆ.

810

ಉಪೇಂದ್ರ, ಸುದೀಪ್, ದರ್ಶನ್, ಹರ್ಷಿಕಾ ಪೂಣಚ್ಚ, ರಾಗಿಣಿ, ಸಂಜನಾ, ಚರಣ್‌ ರಾಜ್ ಸಹ ಒಂದಿಲ್ಲೊಂದು ರೀತಿ ನೆರವು ನೀಡಿಕೊಂಡು ಬಂದಿದ್ದಾರೆ.

ಉಪೇಂದ್ರ, ಸುದೀಪ್, ದರ್ಶನ್, ಹರ್ಷಿಕಾ ಪೂಣಚ್ಚ, ರಾಗಿಣಿ, ಸಂಜನಾ, ಚರಣ್‌ ರಾಜ್ ಸಹ ಒಂದಿಲ್ಲೊಂದು ರೀತಿ ನೆರವು ನೀಡಿಕೊಂಡು ಬಂದಿದ್ದಾರೆ.

910

ಶರ್ಮಿಳಾ ನೆರವು

ಶರ್ಮಿಳಾ ನೆರವು

1010

ಶರ್ಮಿಳಾ ನೆರವು

ಶರ್ಮಿಳಾ ನೆರವು

click me!

Recommended Stories