ಆ ಸಮಯದಲ್ಲಿ ಡಾ. ರಾಜ್ ಅವರಿಗೆ ಸೈಕಲ್ ಸವಾರಿಗೆ ಶೋಕಿ ಇತ್ತಂತೆ. ಸೈಕಲ್ ಏರಿ, ಯಡಿಯೂರಿಗೆ ಹೋದ ರಾಜ್ ಗೆ ಅಲ್ಲೇ ಬೀದಿಯಲ್ಲಿ ಪಾರ್ವತಿ ಕಾಣಸಿಕ್ಕರು. ಅವರನ್ನು ನೋಡಿ ರಾಜ್ ಅಯ್ಯೋ ಈಕೆ ಒಳ್ಳೆ ಹೆಗ್ಗಣದ ಹಾಗೆ ಇದ್ದಾರೆ, ಬಣ್ಣ ಹೇಗಿದೆ. ಇವಳನ್ನು ಅಪ್ಪಾಜಿ ನನಗೆ ಮದುವೆ ಮಾಡಿಸ್ತಾರ ಎಂದು ಹೇಳಿ ನಕ್ಕಿದ್ದರಂತೆ.