ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಸುರಭಿ ದಂಪತಿ ಪುತ್ರನಿಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ ನಿರ್ದೇಶಕರು ಪುತ್ರನಿಗೆ ಆಶೀರ್ವದಿಸಿ ಎಂದಿದ್ದಾರೆ.
ಯುವರತ್ನ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಆಗಸ್ಟ್ 17,2020ರಲ್ಲಿ ಗಂಡು ಮಗುವನ್ನು ಕುಟುಂಬಕ್ಕೆ ಬರ ಮಾಡಿಕೊಂಡರು.
ಯುವರತ್ನ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಆಗಸ್ಟ್ 17,2020ರಲ್ಲಿ ಗಂಡು ಮಗುವನ್ನು ಕುಟುಂಬಕ್ಕೆ ಬರ ಮಾಡಿಕೊಂಡರು.
27
ಜನಿಸಿ ನಾಲ್ಕು ತಿಂಗಳ ಬಳಿಕ ಪುತ್ರನಿಗೆ ನಾಮಕರಣ ಕಾರ್ಯಕ್ರಮ ಮಾಡಿದ್ದಾರೆ.
ಜನಿಸಿ ನಾಲ್ಕು ತಿಂಗಳ ಬಳಿಕ ಪುತ್ರನಿಗೆ ನಾಮಕರಣ ಕಾರ್ಯಕ್ರಮ ಮಾಡಿದ್ದಾರೆ.
37
ಸುರಭಿ ಹಾಗೂ ಸಂತೋಷ್ ಮಗನಿಗೆ 'ಪ್ರಯಾಗ್ ರಾಮ್' ಎಂದು ಹೆಸರಿಟ್ಟಿದ್ದಾರೆ.
ಸುರಭಿ ಹಾಗೂ ಸಂತೋಷ್ ಮಗನಿಗೆ 'ಪ್ರಯಾಗ್ ರಾಮ್' ಎಂದು ಹೆಸರಿಟ್ಟಿದ್ದಾರೆ.
47
'ಪ್ರಯಾಗ್ ರಾಮ್ನನ್ನು ಹರಸಿ ಆಶೀರ್ವದಿಸಿ. ನಿಮ್ಮ ಆಶೀರ್ವಾದ ನಮಗೆ ಶೀರಕ್ಷೆ' ಎಂದು ಸಂತೋಷ್ ಬರೆದುಕೊಂಡಿದ್ದಾರೆ.
'ಪ್ರಯಾಗ್ ರಾಮ್ನನ್ನು ಹರಸಿ ಆಶೀರ್ವದಿಸಿ. ನಿಮ್ಮ ಆಶೀರ್ವಾದ ನಮಗೆ ಶೀರಕ್ಷೆ' ಎಂದು ಸಂತೋಷ್ ಬರೆದುಕೊಂಡಿದ್ದಾರೆ.
57
ಸಂತೋಷ್ ಪೋಸ್ಟ್ಗೆ ಗಣ್ಯರು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಸಂತೋಷ್ ಪೋಸ್ಟ್ಗೆ ಗಣ್ಯರು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
67
ಪುತ್ರನನ್ನು ಎತ್ತಿ ಮುದ್ದಾಡುತ್ತಿರುವ ಫೋಟೋ ಅದ್ಭುತವಾಗಿದೆ.
ಪುತ್ರನನ್ನು ಎತ್ತಿ ಮುದ್ದಾಡುತ್ತಿರುವ ಫೋಟೋ ಅದ್ಭುತವಾಗಿದೆ.
77
2018ರಲ್ಲಿ ಸಂತೋಷ್ ಮತ್ತು ಸುರಭಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
2018ರಲ್ಲಿ ಸಂತೋಷ್ ಮತ್ತು ಸುರಭಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.