
ಶ್ರೀಮಠದ ಆವರಣದಲ್ಲಿರುವ ಯೋಗೀಂದ್ರ ಸಭಾಮಂಟಪದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವದ ನಾಲ್ಕನೇ ದಿನದ ಅಭಿನಂದನಾ, ಅಭಿವಂದನಾ ಸಮಾರಂಭದಲ್ಲಿ ಶ್ರೀಮಠದಿಂದ ಸನ್ಮಾನ ಸ್ವೀಕರಿಸಿದ ದರ್ಶನ್
ಶ್ರೀಮಠದ ಆವರಣದಲ್ಲಿರುವ ಯೋಗೀಂದ್ರ ಸಭಾಮಂಟಪದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವದ ನಾಲ್ಕನೇ ದಿನದ ಅಭಿನಂದನಾ, ಅಭಿವಂದನಾ ಸಮಾರಂಭದಲ್ಲಿ ಶ್ರೀಮಠದಿಂದ ಸನ್ಮಾನ ಸ್ವೀಕರಿಸಿದ ದರ್ಶನ್
ಕಳೆದ ಐದಾರು ವರ್ಷಗಳಿಂದ ಮಂತ್ರಾಲಯಕ್ಕೆ ಬರಲಾಗಿರಲಿಲ್ಲ. ಕಳೆದ ಮಾ.11 ರಂದು ರಾರ್ಬಟ್ ಚಿತ್ರ ಬಿಡುಗಡೆಯಾಗಿದೆ. 10 ರಂದು ಚಿತ್ರನಿರ್ದೇಶನ ತರುಣ್ ಸುಧೀರ್ ಅವರು ತಾವು ರಾಯರ ದರ್ಶನಕ್ಕೆ ಹೋಗುತ್ತಿರುವುದಾಗಿ ತಿಳಿಸಿ ಸರಿಯಾಗಿ ಅಂದು 11 ಗಂಟೆಗೆ ರಾಯರ ದರ್ಶನ ಪಡೆದರು ಅದೇ ಸಮಯಕ್ಕೆ ಬೆಂಗಳೂರಿನಲ್ಲಿ ನನಗೆ ಬಾಲಾಜೀ ಅವರು ಮಂತ್ರಾಲಯದ ಶ್ರೀಗಳು ಆಹ್ವಾನ ನೀಡಿದ್ದಾರೆ ಎಂದು ತಿಳಿಸಿದ ದರ್ಶನ್
ಕಳೆದ ಐದಾರು ವರ್ಷಗಳಿಂದ ಮಂತ್ರಾಲಯಕ್ಕೆ ಬರಲಾಗಿರಲಿಲ್ಲ. ಕಳೆದ ಮಾ.11 ರಂದು ರಾರ್ಬಟ್ ಚಿತ್ರ ಬಿಡುಗಡೆಯಾಗಿದೆ. 10 ರಂದು ಚಿತ್ರನಿರ್ದೇಶನ ತರುಣ್ ಸುಧೀರ್ ಅವರು ತಾವು ರಾಯರ ದರ್ಶನಕ್ಕೆ ಹೋಗುತ್ತಿರುವುದಾಗಿ ತಿಳಿಸಿ ಸರಿಯಾಗಿ ಅಂದು 11 ಗಂಟೆಗೆ ರಾಯರ ದರ್ಶನ ಪಡೆದರು ಅದೇ ಸಮಯಕ್ಕೆ ಬೆಂಗಳೂರಿನಲ್ಲಿ ನನಗೆ ಬಾಲಾಜೀ ಅವರು ಮಂತ್ರಾಲಯದ ಶ್ರೀಗಳು ಆಹ್ವಾನ ನೀಡಿದ್ದಾರೆ ಎಂದು ತಿಳಿಸಿದ ದರ್ಶನ್
ಪವಾಡವೋ ಅಚ್ಚರಿಯೋ ರಾಯರ ಅನುಗ್ರಹದಿಂದಲೆಯೇ ನಾನು ಮಂತ್ರಾಲಯಕ್ಕೆ ಬಂದಿರುವುದಾಗಿ ಹೇಳಿದ ದರ್ಶನ್
ಪವಾಡವೋ ಅಚ್ಚರಿಯೋ ರಾಯರ ಅನುಗ್ರಹದಿಂದಲೆಯೇ ನಾನು ಮಂತ್ರಾಲಯಕ್ಕೆ ಬಂದಿರುವುದಾಗಿ ಹೇಳಿದ ದರ್ಶನ್
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಅನುಗ್ರಹ ಸಂದೇಶ ನೀಡಿ, ಜಾತಿ, ಮತ, ಭಾಷ, ಪ್ರಾಂತಕ್ಕೆ ಅತೀತವಾಗಿ ತಮ್ಮಬಳಿಗೆ ಬರುವ ಭಕ್ತರನ್ನು ಶ್ರೀರಾಯರು ಪುನೀತರನ್ನಾಗಿ ಮಾಡಿ ಅವರನ್ನು ಅನುಗ್ರಹಿಸುತ್ತಿದ್ದಾರೆ.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಅನುಗ್ರಹ ಸಂದೇಶ ನೀಡಿ, ಜಾತಿ, ಮತ, ಭಾಷ, ಪ್ರಾಂತಕ್ಕೆ ಅತೀತವಾಗಿ ತಮ್ಮಬಳಿಗೆ ಬರುವ ಭಕ್ತರನ್ನು ಶ್ರೀರಾಯರು ಪುನೀತರನ್ನಾಗಿ ಮಾಡಿ ಅವರನ್ನು ಅನುಗ್ರಹಿಸುತ್ತಿದ್ದಾರೆ.
ರಾಯರ ದೃಷ್ಠಿ ಭಕ್ತ ಸಮುದಾಯದ ಮೇಲೆ ಬೀಳುತ್ತದೆ ಅದರಿಂದ ಅವರೆಲ್ಲರ ಪಾಪ ಪರಿಹಾರವಾಗುತ್ತದೆ. ಜಾತ್ಯಾತೀತವಾದ ಮಹಾಗುರುಗಳು ಎಂದು ಪ್ರತೀತವಾಗಿದ್ದಾರೆ ಎಂದರೆ ಅದು ಶ್ರೀರಾಘವೇಂದ್ರ ಸ್ವಾಮಿಗಳಾಗಿದ್ದಾರೆ. ಕೇವಲ ಹಿಂದುಗಳಷ್ಟೇ ಅಲ್ಲ ಇತರೆ ಧರ್ಮದವರೂ ಸಹ ಶ್ರೀಗುರುರಾಯರು ಕರುಣಿಸಿ ಅನುಗ್ರಹಿಸುತ್ತಾರೆ. ಶ್ರೀರಾಘವೇಂದ್ರ ಸ್ವಾಮಿಗಳು ಭಕ್ತರು ಬೇಡಿದಂತಹ ಎಲ್ಲ ಇಷ್ಟಾರ್ಥಗಳನ್ನು ಪೂರೈಸುವಂತಹ ವಿಶ್ವಬ್ಯಾಂಕ್ ಇದ್ದಂತೆ ಎಂದು ನುಡಿದರು.
ರಾಯರ ದೃಷ್ಠಿ ಭಕ್ತ ಸಮುದಾಯದ ಮೇಲೆ ಬೀಳುತ್ತದೆ ಅದರಿಂದ ಅವರೆಲ್ಲರ ಪಾಪ ಪರಿಹಾರವಾಗುತ್ತದೆ. ಜಾತ್ಯಾತೀತವಾದ ಮಹಾಗುರುಗಳು ಎಂದು ಪ್ರತೀತವಾಗಿದ್ದಾರೆ ಎಂದರೆ ಅದು ಶ್ರೀರಾಘವೇಂದ್ರ ಸ್ವಾಮಿಗಳಾಗಿದ್ದಾರೆ. ಕೇವಲ ಹಿಂದುಗಳಷ್ಟೇ ಅಲ್ಲ ಇತರೆ ಧರ್ಮದವರೂ ಸಹ ಶ್ರೀಗುರುರಾಯರು ಕರುಣಿಸಿ ಅನುಗ್ರಹಿಸುತ್ತಾರೆ. ಶ್ರೀರಾಘವೇಂದ್ರ ಸ್ವಾಮಿಗಳು ಭಕ್ತರು ಬೇಡಿದಂತಹ ಎಲ್ಲ ಇಷ್ಟಾರ್ಥಗಳನ್ನು ಪೂರೈಸುವಂತಹ ವಿಶ್ವಬ್ಯಾಂಕ್ ಇದ್ದಂತೆ ಎಂದು ನುಡಿದರು.
ಬಳ್ಳಾರಿಯ ಸೌಮ್ಯ ಹಿರೇಮಠ ಮತ್ತು ಅವರ ತಂಡದಿಂದ ಕೂಚಿಪುಡಿ ನೃತ್ಯ ಪ್ರದರ್ಶನ
ಬಳ್ಳಾರಿಯ ಸೌಮ್ಯ ಹಿರೇಮಠ ಮತ್ತು ಅವರ ತಂಡದಿಂದ ಕೂಚಿಪುಡಿ ನೃತ್ಯ ಪ್ರದರ್ಶನ
ಗಂಗಾವತಿ ಪ್ರಾಣೇಶ್ ಮತ್ತು ಅವರ ತಂಡದಿಂದ ನಡೆದ ಹಾಸ್ಯಸಂಜೆ ಕಾರ್ಯಕ್ರಮ
ಗಂಗಾವತಿ ಪ್ರಾಣೇಶ್ ಮತ್ತು ಅವರ ತಂಡದಿಂದ ನಡೆದ ಹಾಸ್ಯಸಂಜೆ ಕಾರ್ಯಕ್ರಮ
ರಾಯರ ಸನ್ನಿಧಾನಕ್ಕೆ ಸ್ನೇಹಿತರ ಜೊತೆ ಭೇಟಿ ನೀಡಿದ ಡಿ ಬಾಸ್ ಮಂತ್ರಾಲಯದ ಗೋ ಶಾಲೆಯಲ್ಲಿ ಗೋವುಗಳನ್ನು ವೀಕ್ಷಿಸಿದರು
ರಾಯರ ಸನ್ನಿಧಾನಕ್ಕೆ ಸ್ನೇಹಿತರ ಜೊತೆ ಭೇಟಿ ನೀಡಿದ ಡಿ ಬಾಸ್ ಮಂತ್ರಾಲಯದ ಗೋ ಶಾಲೆಯಲ್ಲಿ ಗೋವುಗಳನ್ನು ವೀಕ್ಷಿಸಿದರು
ಕರುವಿನ ಜೊತೆ ಕೆಲ ಸಮಯ ಕಳೆದ ನಟ ದರ್ಶನ್
ಕರುವಿನ ಜೊತೆ ಕೆಲ ಸಮಯ ಕಳೆದ ನಟ ದರ್ಶನ್
ಈ ಸಂದರ್ಭದಲ್ಲಿ ತಮಿಳುನಾಡಿನ ನ್ಯಾಯವಾದಿ ಕೆ.ವಾಸುದೇವನ್,ಯಶಸ್ ಸೇರಿದಂತೆ ಮಠದ ವಿದ್ವಾಂಸರು, ಪಂಡಿತರು, ಅಧಿಕಾರಿ, ಸಿಬ್ಬಂದಿ, ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತಮಿಳುನಾಡಿನ ನ್ಯಾಯವಾದಿ ಕೆ.ವಾಸುದೇವನ್,ಯಶಸ್ ಸೇರಿದಂತೆ ಮಠದ ವಿದ್ವಾಂಸರು, ಪಂಡಿತರು, ಅಧಿಕಾರಿ, ಸಿಬ್ಬಂದಿ, ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.