ಬೆಂಗಳೂರು To ತಿರುಪತಿ ಪಾದಯಾತ್ರೆ ಕೈಗೊಂಡ ಕಾಂಗ್ರೆಸ್ ಶಾಸಕಿ: ವೆಂಕಟರಮಣ ಗೋವಿಂದ ಗೋವಿಂದ
First Published Jan 11, 2020, 7:31 PM ISTಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ತಮ್ಮ ಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಗೊಳಿಸುವಂತೆ ದೇವರನ್ನು ಪ್ರಾರ್ಥಿಸಲು ಕುಟುಂಬ ಸದಸ್ಯರ ಜೊತೆ ತಿರುಪತಿ ವೆಂಕಟೇಶ್ವರ ಸನ್ನಿಧಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಈಗಿನ ರಾಜಕಾರಣಿಗಳು ಎಸಿ ಕಾರು ಬಿಟ್ಟು ಕೆಳಗೆ ಇಳಿಯಲ್ಲ. ಹೀಗಿರುವಾಗ ಅಂಜಲಿ ನಿಂಬಾಳ್ಕರ್ ಅವರು ಬೆಂಗಳೂರಿನಿಂದ ತಿರುಪತಿಗೆ ಸುಮಾರು 280 ಕಿ.ಮೀ ಪಾದಯಾತ್ರೆ ಕೈಗೊಂಡಿರುವ ನಿಜಕ್ಕೂ ಗ್ರೇಟ್. ಪಾದಯಾತ್ರೆ ಹೊರಟಿರುವ ಕೆಲ ಫೋಟೋ ಝಲಕ್ ಇಲ್ಲಿವೆ ನೋಡಿ.