ವಿಷೇಶತೆ ಏನು?
ಪೆಂಡಾಲ್ನ ಒಂದು ಬದಿಯಲ್ಲಿ, ಕಂಬಿಗಳ ಹಿಂದೆ ಬುರುಡೆ ಗ್ಯಾಂಗ್ನ ಮಾಸ್ಕ್ಮ್ಯಾನ್ ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮ್ಮರೋಡಿ, ಎಐ ಕಂಟೆಂಟ್ ಕ್ರಿಯೇಟರ್ ಸಮೀರ್, ಸುಜಾತಾ ಭಟ್ ಮತ್ತು ವಕೀಲ ಜಗದೀಶ್ ಅವರ ಫೋಟೊಗಳನ್ನು ಅಳವಡಿಕೆ ಮಾಡಲಾಗಿದೆ. ಇವರು ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪ ಮತ್ತು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಮಂಡಳಿ ತಿಳಿಸಿದೆ.