ಗಾಂಧಿ @150: ದೇಶಾದ್ಯಂತ ಹೀಗಿತ್ತು ರಾಷ್ಟ್ರಪಿತನ ಹುಟ್ಟುಹಬ್ಬದ ಸಂಭ್ರಮ!

Published : Oct 02, 2019, 04:31 PM ISTUpdated : Oct 02, 2019, 04:42 PM IST

ರಾಷ್ಟ್ರಪಿತ ಮಹಾತ್ಮ ಗಾಂಧಿ 150ನೇ ಜಯಂತಿ. ಪ್ಲಾಸ್ಟಿಕ್ ವಿರೋಧಿ, ಸ್ವಚ್ಛತೆ, ಸೇರಿ ಹಲವು ಅಭಿಯಾನಗಳ ಮೂಲಕ ಬಾಪುವಿನ ಕನಸು ನನಸು ಮಾಡಲು ಸಕಲ ಪ್ರಯತ್ನಗಳು ನಡೆಯುತ್ತಿವೆ. ಗಾಂಧಿ ಸ್ಮರಣಾರ್ಥ ಬಿಜೆಪಿ ಸಂಕಲ್ಪ ಯಾತ್ರೆ ನಡೆಸಿದರೆ, ಕಾಂಗ್ರೆಸ್ ಪಾದಯಾತ್ರೆ ನಡೆಸಿದೆ. ಹೀಗಿರುವಾಗ ರಾಷ್ಟ್ರಪಿತನ 150ನೇ ಜನ್ಮದಿನವನ್ನು ದೇಶಾದ್ಯಂತ ಸಂಭ್ರಮಿಸಿದ ಕೆಲ ಫೋಟೋಗಳು ಇಲ್ಲಿವೆ

PREV
120
ಗಾಂಧಿ @150: ದೇಶಾದ್ಯಂತ ಹೀಗಿತ್ತು ರಾಷ್ಟ್ರಪಿತನ ಹುಟ್ಟುಹಬ್ಬದ ಸಂಭ್ರಮ!
ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
220
ರಾಜ್‌ಘಾಟ್‌ಗೆ ಭೇಟಿ ನೀಡಿ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
ರಾಜ್‌ಘಾಟ್‌ಗೆ ಭೇಟಿ ನೀಡಿ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
320
ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ
ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ
420
ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ಗೃಹ ಸಚಿವ ಅಮಿತ್ ಶಾ
ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ಗೃಹ ಸಚಿವ ಅಮಿತ್ ಶಾ
520
ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡ ರಕ್ಷಣಾ ಸಚಿವ ರಾಜನಾಥ್ ಸಿಂಗ್
620
ರಾಜ್‌ಘಾಟ್‌ನ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್
ರಾಜ್‌ಘಾಟ್‌ನ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್
720
ಗಾಂಧಿ ಸಮಾಧಿಗೆ ರಾಹುಲ್ ಗಾಂಧಿಯಿಂದ ಪುಷ್ಪನಮನ
ಗಾಂಧಿ ಸಮಾಧಿಗೆ ರಾಹುಲ್ ಗಾಂಧಿಯಿಂದ ಪುಷ್ಪನಮನ
820
ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ಪಾದಯಾತ್ರೆಯಲ್ಲಿ ಗಾಂಧಿ ವೇಷದಲ್ಲಿ ಮಿಂಚಿದ ಯುವಕರು
ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ಪಾದಯಾತ್ರೆಯಲ್ಲಿ ಗಾಂಧಿ ವೇಷದಲ್ಲಿ ಮಿಂಚಿದ ಯುವಕರು
920
ಗಾಂಧಿಜಯಂತಿ ಪ್ರಯುಕ್ತ ಕಾರ್ಯಕ್ರಮದಲ್ಲಿ BSF ಯೋಧರು
ಗಾಂಧಿಜಯಂತಿ ಪ್ರಯುಕ್ತ ಕಾರ್ಯಕ್ರಮದಲ್ಲಿ BSF ಯೋಧರು
1020
CSIF ಸಿಬ್ಬಂದಿಯಿಂದ ರಾಷ್ಟ್ರಪಿತನ ಜನ್ಮದಿನದಂದು ಜಾಥಾ
CSIF ಸಿಬ್ಬಂದಿಯಿಂದ ರಾಷ್ಟ್ರಪಿತನ ಜನ್ಮದಿನದಂದು ಜಾಥಾ
1120
ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಕೈಯ್ಯಲ್ಲಿ ಅರಳಿದ ಕಲಾಕೃತಿ
ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಕೈಯ್ಯಲ್ಲಿ ಅರಳಿದ ಕಲಾಕೃತಿ
1220
ಬಾಪು ವೇಷದಲ್ಲಿ ಮಿಂಚಿದ ಪುಟ್ಟ ಕಂದ
ಬಾಪು ವೇಷದಲ್ಲಿ ಮಿಂಚಿದ ಪುಟ್ಟ ಕಂದ
1320
ರಾಷ್ಟ್ರಪಿತನಿಗೆ ಕಲಾಕೃತಿಯಿಂದ ನಮನ ಸಲ್ಲಿಸಿದ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್
ರಾಷ್ಟ್ರಪಿತನಿಗೆ ಕಲಾಕೃತಿಯಿಂದ ನಮನ ಸಲ್ಲಿಸಿದ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್
1420
ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
1520
ಶಾಂತಿಯ ಹರಿಕಾರ ಮಹಾತ್ಮ ಗಾಂಧಿಗೆ ಕಲಾಕೇತಿ ಮೂಲಕ ನಮನ ಸಲ್ಲಿಸಿದ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್
ಶಾಂತಿಯ ಹರಿಕಾರ ಮಹಾತ್ಮ ಗಾಂಧಿಗೆ ಕಲಾಕೇತಿ ಮೂಲಕ ನಮನ ಸಲ್ಲಿಸಿದ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್
1620
ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
1720
ಹುಟ್ಟೂರು ಗುಜರಾತ್‌ನಲ್ಲಿ ಗಾಂಧಿ ಜನ್ಮದಿನದ ಸಂಭ್ರಮ
ಹುಟ್ಟೂರು ಗುಜರಾತ್‌ನಲ್ಲಿ ಗಾಂಧಿ ಜನ್ಮದಿನದ ಸಂಭ್ರಮ
1820
ಮೆರವಣಿಗೆ ಮೂಲಕ ಮರ, ಗಿಡಗಳನ್ನು ರಕ್ಷಿಸಿ- ಭೂಮಿಯನ್ನು ರಕ್ಷಿಸಿ ಎಂಬ ಮಹತ್ವದ ಸಂದೇಶ ಸಾರಿದ ಪುಟಾಣಿಗಳು
ಮೆರವಣಿಗೆ ಮೂಲಕ ಮರ, ಗಿಡಗಳನ್ನು ರಕ್ಷಿಸಿ- ಭೂಮಿಯನ್ನು ರಕ್ಷಿಸಿ ಎಂಬ ಮಹತ್ವದ ಸಂದೇಶ ಸಾರಿದ ಪುಟಾಣಿಗಳು
1920
ಗಿಡ ನೆಡುವ ಮೂಲಕ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ
ಗಿಡ ನೆಡುವ ಮೂಲಕ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ
2020
ವಿದೇಶದಲ್ಲೂ ಗಾಂಧಿ ಜಯಂತಿ ಸಂಭ್ರಮ, ಕ್ರೊಯೇಶಿಯಾದಲ್ಲಿ ಗಾಂಧಿ ಹುಟ್ಟುಹಬ್ಬದ ಸಂಭ್ರಮ
ವಿದೇಶದಲ್ಲೂ ಗಾಂಧಿ ಜಯಂತಿ ಸಂಭ್ರಮ, ಕ್ರೊಯೇಶಿಯಾದಲ್ಲಿ ಗಾಂಧಿ ಹುಟ್ಟುಹಬ್ಬದ ಸಂಭ್ರಮ
click me!

Recommended Stories