ಮುಂಬೈ ಆಯ್ತು ಪುಣೆಯಲ್ಲಿ ಮಳೆ ಆರ್ಭಟ.. ಅನಾಹುತ ಘನ ಘೋರ

Published : Sep 26, 2019, 08:54 PM IST

ಧಾರಾಕಾರ ಮಳೆಗೆ ಪುಣೆ ಮಹಾನಗರ ತತ್ತರಿಸಿ ಹೋಗಿದೆ.12 ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರಲು ಮಹಾರಾಷ್ಟ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ. ಮಹಾರಾಷ್ಟ್ರ ಸಿಎಂ ಫಡ್ನವೀಸ್ ಟ್ವೀಟ್ ಮಾಡಿ ಸರ್ಕಾರ ಎಲ್ಲ ಸ್ಥಿತಿಗಳ ಅವಲೋಕನ ಮಾಡುತ್ತಿದ್ದು ನೆರವಿಗೆ ನಿಲ್ಲಲಿದೆ ಎಂದು ತಿಳಿಸಿದ್ದಾರೆ. ಹಾಗಾದರೆ ಪುಣೆಯಲ್ಲಿ ವರುಣನ ಆರ್ಭಟಕ್ಕೆ ಏನೆಲ್ಲಾ ಆಗಿದೆ? ಈ ಚಿತ್ರಗಳೆ  ಹೇಳುತ್ತವೆ ನೋಡಿ..

PREV
18
ಮುಂಬೈ ಆಯ್ತು ಪುಣೆಯಲ್ಲಿ ಮಳೆ ಆರ್ಭಟ.. ಅನಾಹುತ ಘನ ಘೋರ
ಪುಣೆಯಲ್ಲಿ ಒಂದೇ ದಿನದ ಮಳೆ ಆರ್ಭಟ ತಂದಿಟ್ಟ ಅವಾಂತರ
ಪುಣೆಯಲ್ಲಿ ಒಂದೇ ದಿನದ ಮಳೆ ಆರ್ಭಟ ತಂದಿಟ್ಟ ಅವಾಂತರ
28
ನದಿಯಾದ ಮಹಾನಗರದ ರಸ್ತೆಗಳು
ನದಿಯಾದ ಮಹಾನಗರದ ರಸ್ತೆಗಳು
38
ಮಳೆ ನೀರಿನ ರಭಸಕ್ಕೆ ತೇಲಿ ಬಂದ ಕಾರುಗಳು.
ಮಳೆ ನೀರಿನ ರಭಸಕ್ಕೆ ತೇಲಿ ಬಂದ ಕಾರುಗಳು.
48
ಸಣ್ಣ ಸೇತುವೆಯಡಿ ಸಿಕ್ಕ ಕಾರಿನ ಸ್ಥಿತಿ.
ಸಣ್ಣ ಸೇತುವೆಯಡಿ ಸಿಕ್ಕ ಕಾರಿನ ಸ್ಥಿತಿ.
58
ದಾರುಣ ಸಾವಿಗೆ ಗುರುಯಾದ ಹಸುಗಳು.
ದಾರುಣ ಸಾವಿಗೆ ಗುರುಯಾದ ಹಸುಗಳು.
68
ಮೂಕ ಪ್ರಾಣಿಗಳ ಸ್ಥಿತಿ ಕಮಡು ಮರುಗಬೇಕಷ್ಟೆ
ಮೂಕ ಪ್ರಾಣಿಗಳ ಸ್ಥಿತಿ ಕಮಡು ಮರುಗಬೇಕಷ್ಟೆ
78
ಮಹಾನಗರದ ಮುಖ್ಯ ರಸ್ತೆಯ ಸ್ಥಿತಿ ನೋಡಿ
ಮಹಾನಗರದ ಮುಖ್ಯ ರಸ್ತೆಯ ಸ್ಥಿತಿ ನೋಡಿ
88
ಕಸ ಕಡ್ಡಿಗಳನ್ನೆಲ್ಲ ತಂದು ಎಸೆದ ಮಳೆ ನೀರು
ಕಸ ಕಡ್ಡಿಗಳನ್ನೆಲ್ಲ ತಂದು ಎಸೆದ ಮಳೆ ನೀರು
click me!

Recommended Stories