ಭೂಗರ್ಭದಲ್ಲಿ ಸಿಕ್ಕ ನಂದಿ ವಿಗ್ರಹ ವೀಕ್ಷಿಸಿದ ಮೈಸೂರು ರಾಜ

First Published Jul 19, 2019, 12:10 PM IST

ಮೈಸೂರಿನಲ್ಲಿ ಬೃಹತ್ ಗಾತ್ರದ ಜೋಡಿ ನಂದಿ ವಿಗ್ರಹ ಭೂಮಿಯಾಳದಲ್ಲಿ ದೊರಕಿದ್ದು, ಗ್ರಾಮಸ್ಥರಲ್ಲಿ ಕುತೂಹಲ ಉಂಟು ಮಾಡಿದೆ. ಸ್ಥಳಕ್ಕೆ ರಾಜ ವಂಶಸ್ಥ ಯದುವೀರ್ ಒಡೆಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರಿನ ಜೋಡಿ ನಂದಿ ವಿಗ್ರಹ ವಿಕ್ಷಿಸಿದ ರಾಜವಂಶಸ್ಥ ಯದುವೀರ್ ಒಡೆಯರ್
undefined
ಮೈಸೂರಿನ ಅರಸನಕೆರೆ ಗ್ರಾಮಕ್ಕೆ ಯದುವೀರ್ ಒಡೆಯರ್ ಭೇಟಿ
undefined
ಜೋಡಿ ವಿಗ್ರಹಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಯದುವೀರ್ ಒಡೆಯರ್
undefined
ಜೋಡಿ ನಂದಿ ವಿಗ್ರಹಗಳ ಜೀರ್ಣೋದ್ಧಾರ ಮಾಡುತ್ತಿರುವ ಗ್ರಾಮಸ್ಥರು.
undefined
ಪುರಾತತ್ವ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹ
undefined
ಗ್ರಾಮದಲ್ಲಿ ಸಂಚಾರ ಮಾಡಿ ಗ್ರಾಮಸ್ಥರೋಂದಿಗೆ ಸಮಾಲೋಚನೆ
undefined
ಪುರಾತನ ಕಾಲದ ಶಿಲಾ ಶಾಸನಗಳ ಪರಿಶೀಲನೆ
undefined
ಯದುವೀರ್ ಜೊತೆ ಪಾರಂಪರಿಕ ತಜ್ಞ ರಂಗರಾಜು ಭೇಟಿ
undefined
ಗ್ರಾಮಸ್ಥರ ಜೊತೆಗೆ ಒಡೆಯರ್
undefined
ವಿಗ್ರಹ ದೊರೆತ ಹಳ್ಳಿಯಲ್ಲಿ ಒಡೆಯರ್
undefined
click me!