ಶಿಥಿಲವಾಗಿದ್ದ ಕಾರಣ 16.4.1963 ರಲ್ಲಿ ಅದರ ಪಾಶ್ವದಲ್ಲಿ ಅಶ್ವಥ ಸಸಿ ನೆಟ್ಟು ಧಾರ್ಮಿಕ ವಿಧಿವಿಧಾನ ನಡೆಯುತ್ತಿರುವ ಅಪರೂಪದ ಫೋಟೋ. ಚಿತ್ರದಲ್ಲಿ ಮಣೇಲ್ ಶ್ರೀನಿವಾಸ್ ನಾಯಕ್, ಉಳ್ಳಾಲ್ ಶ್ರೀನಿವಾಸ ಮಲ್ಯ, ಇಂದಿರಾ ಮಲ್ಯ, ಜೋಡುಮಠ ಕೇಶವ ಭಟ್, ಆಗಿನ ಮುನ್ಸಿಪಲ್ ಕಾರ್ಪೋರೇಶನ್ ಅಧ್ಯಕ್ಷರಾಗಿದ್ದ ಸೋಮಶೇಖರ್ ರಾವ್ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಶಿಥಿಲವಾಗಿದ್ದ ಕಾರಣ 16.4.1963 ರಲ್ಲಿ ಅದರ ಪಾಶ್ವದಲ್ಲಿ ಅಶ್ವಥ ಸಸಿ ನೆಟ್ಟು ಧಾರ್ಮಿಕ ವಿಧಿವಿಧಾನ ನಡೆಯುತ್ತಿರುವ ಅಪರೂಪದ ಫೋಟೋ. ಚಿತ್ರದಲ್ಲಿ ಮಣೇಲ್ ಶ್ರೀನಿವಾಸ್ ನಾಯಕ್, ಉಳ್ಳಾಲ್ ಶ್ರೀನಿವಾಸ ಮಲ್ಯ, ಇಂದಿರಾ ಮಲ್ಯ, ಜೋಡುಮಠ ಕೇಶವ ಭಟ್, ಆಗಿನ ಮುನ್ಸಿಪಲ್ ಕಾರ್ಪೋರೇಶನ್ ಅಧ್ಯಕ್ಷರಾಗಿದ್ದ ಸೋಮಶೇಖರ್ ರಾವ್ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.