ದೇಶದ ಪ್ರಸಿದ್ಧ ಉದ್ಯಮಿ ಆನಂದ್ ಮಹೀಂದ್ರಾ (India's Famous businessman Anand Mahindra) ಅವರು ಸಾಮಾಜಿಕ ಜಾಲತಾಣದಲ್ಲಿ, ಆಗಾಗ್ಗೆ ಭಾರತದ ಸುಂದರ ತಾಣಗಳನ್ನು ಪರಿಚಯಿಸುತ್ತಿರುತ್ತಾರೆ. ಇದೀಗ ಅವರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ (Honnavara, Uttara kannada, Karnataka) ಸೌಂದರ್ಯಕ್ಕೆ (Nature Beauty) ಮನಸೋತಿದ್ದು, ಈ ಕುರಿತು ವಿಶೇಷವಾಗಿ ಟ್ವೀಟ್ ಮಾಡಿದ್ದಾರೆ.