ವಿಜಯಪುರ(Vijayapura) ಜಿಲ್ಲೆಯ ಮುದ್ದೇಬಿಹಾಳ(Muddebihal) ತಾಲೂಕಿನ ರೋಳ ಗ್ರಾಮದ ರೈತ ಮುತ್ತಣ್ಣ ಪ್ಯಾಟಿಗೌಡರ್(Muttanna Pyatigoudar) ಇಂತಹದೊಂದು ವಿನೂತನ ಕಾರ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಕಳೆದ ಐದು ತಿಂಗಳ ಹಿಂದೆ ತನ್ನ ಒಟ್ಟು 12 ಎಕರೆ ಜಮೀನಿನಲ್ಲಿ 3 ಎಕರೆ ಅಜವಾನ, 5 ಎಕರೆ ತೊಗರಿ ಬೆಳೆ ಹಾಗೂ ಇನ್ನುಳಿದ ಜಮೀನಿನಲ್ಲಿ ಕಡಲೆ ಮತ್ತು ಗೋದಿ ಬೆಳೆದಿದ್ದ. ಆದರೆ, ಐದು ತಿಂಗಳ ಅವಧಿಗೆ ಅಜವಾನ ಫಸಲು ಕೈಗೆ ಬಂದಿದೆ.