ಕಾಂಗ್ರೆಸ್ ಕಾರ್ಪೋರೇಟರ್ ಬೆಂಬಲಿಗರಿಂದ ನೆಟ್ಟ ಗಿಡಗಳ ಕಿತ್ತು ಮಾರಣಹೋಮ

First Published Sep 1, 2020, 3:34 PM IST

ಅನುಮತಿ ಇಲ್ಲದೇ ಗಿಡ ನಿಟ್ಟಿದ್ದಾರೆ ಎಂದು ನೆಟ್ಟ ಗಿಡಗಳನ್ನು ಮಾರಣ ಹೋಮ ಮಾಡಲಾಗಿದೆ. ಕಾಂಗ್ರೆಸ್ ಕಾರ್ಪೊರೇಟರ್ಸ್ ಬೆಂಬಲಿಗರು ಗಿಡಗಳನ್ನು ಕಿತ್ತು ಹಾಕಿದ್ದಾರೆ.

ಪರ್ಮಿಷನ್ ಇಲ್ಲದೆ ಗಿಡಗಳನ್ನು ನೆಟ್ಟಿದ್ದಕ್ಕೆ ಗಿಡಗಳ ಮಾರಣಹೋಮ
undefined
ಕಾಂಗ್ರೆಸ್ ಕಾರ್ಪೋರೇಟರ್ ಬೆಂಬಲಿಗರಿಂದ ನೆಟ್ಟ ಗಿಡಗಳ ಕಿತ್ತು ಮಾರಣಹೋಮ
undefined
ಬಾಪೂಜಿನಗರ ವಾರ್ಡ್ ಎಂಡಿ ನಾಯ್ಡು ರಂಗಮಂದಿರ ಆವರಣದಲ್ಲಿದ್ದ ಹತ್ತಾರು ಗಿಡಗಳ ಮಾರಣಹೋಮ
undefined
ಕಾರ್ಪೋರೇಟರ್ ಅಜ್ಮಲ್ ಬೇಗ್ ಬೆಂಬಲಿಗರು ಗಿಡಗಳನ್ನು ಕಿತ್ತು ಬಿಸಾಡಿದ್ದಾರೆ
undefined
ಮಕ್ಕಳ ಆಟದ ಮೈದಾನ, ಹೆರಿಗೆ ಆಸ್ಪತ್ರೆ, ರಂಗಮಂದಿರ ಆವರಣದ ಮೈದಾನದಲ್ಲಿ ಗಿಡ ನೆಟ್ಟಿದ್ದ ಸ್ಥಳೀಯರು
undefined
ಪರ್ಮಿಷನ್ ತೆಗೆದುಕೊಳ್ಳದೆ ಏಕಾ ಏಕಿ ಗಿಡನೆಟ್ಟಿದ್ದಕ್ಕೆ ಗಿಡ ಕಿತ್ತುಬಿಸಾಡಿದ ಕಾರ್ಪೋರೆಟರ್ ಬೆಂಬಲಿಗರು
undefined
ರಾತ್ರಿ 9 ಗಂಟೆ ಸುಮಾರಿಗೆ ನಡೆದಿರುವ ಘಟನೆ
undefined
ಆ್ಯಂಬುಲೆನ್ಸ್ ಬರಲು ಸಮಸ್ಯೆ ಆಗುತ್ತಿತ್ತು ಹೀಗಾಗಿ ಗಿಡಗಳನ್ನು ತೆಗೆದಿರುವುದಾಗಿ ಹೇಳುತ್ತಿರುವ ಕಾರ್ಪೋರೇಟರ್ ಬೆಂಬಲಿಗರು
undefined
ಆದರೆ ಸ್ಥಳೀಯರು ಮಾತ್ರ‌ ಆಸ್ಪತ್ರೆ, ರಂಗಮಂದಿರ ಆವರಣದಲ್ಲಿ ಪಾರ್ಕ್ ಮಾಡಲು ಹೊರಟಿದ್ದರು
undefined
ಆದರೆ ಸ್ಥಳೀಯರು ಮಾತ್ರ‌ ಆಸ್ಪತ್ರೆ, ರಂಗಮಂದಿರ ಆವರಣದಲ್ಲಿ ಪಾರ್ಕ್ ಮಾಡಲು ಹೊರಟಿದ್ದರು
undefined
ಈಗ ಕಾರ್ಪೋರೆಟರ್ ಹಾಗೂ ಸ್ಥಳೀಯರ‌ ಮಧ್ಯೆ ಜಾಗಕ್ಕಾಗಿ ಮುಸುಕಿನ‌ ಗುದ್ದಾಟ ಮುಂದುವರೆದಿದೆ
undefined
click me!