ಚಿತ್ರದುರ್ಗ: ಆಟವಾಡುತ್ತ ಕಾರಲ್ಲಿ ಇಬ್ಬರು ಮಕ್ಕಳು ಲಾಕ್‌, ಮುಂದೇನಾಯ್ತು?

First Published Feb 24, 2021, 2:31 PM IST

ಚಿತ್ರದುರ್ಗ(ಫೆ.24): ಆಟವಾಡುತ್ತ ಕಾರಲ್ಲಿ ಮಕ್ಕಳು 20 ಗಂಟೆಗಳ‌ ಕಾಲ ಲಾಕ್‌ ಆಗಿ ಪೋಷಕರಿಗೆ ಆತಂಕ ಸೃಷ್ಟಿಸಿದ್ದ ಘಟನೆ ಜಿಲ್ಲೆ‌ಯ‌ ಮೊಳಕಾಲ್ಮೂರು ತಾಲೂಕಿನ ಕೆರೆಕೊಂಡಾಪುರ ಗ್ರಾಮದಲ್ಲಿ ನಡೆದಿದೆ. 

ವಂಸತ್ ಅವರ ಮಗ ನುಂಕೇಶ್ (04), ರುದ್ರಪ್ಪ ಅವರ ಮಗ ಜೀವನ್ (06) ಕಾರ್‌ನಲ್ಲಿ ಲಾಕ್‌ ಆಗಿದ್ದ ಮಕ್ಕಳು
undefined
ಸೋಮವಾರ ಬೆಳಗ್ಗೆ 11 ಗಂಟೆಗೆ, ಮಿಸ್ ಆಗಿದ್ದ ಮಕ್ಕಳು ಮಂಗಳವಾರ ಬೆಳಗ್ಗೆ 07 ಗಂಟೆಗೆ ಪತ್ತೆ
undefined
ಮಕ್ಕಳ ನಾಪತ್ತೆಯಿಂದ ಗಾಬರಿಗೊಂಡಿದ್ದ ಪೋಷಕರು
undefined
ಆಟವಾಡುತ್ತ ಕಾರಲ್ಲಿ ಲಾಕ್ ಆಗಿದ್ದ ಇಬ್ಬರು ಮಕ್ಕಳು
undefined
20 ಗಂಟೆಗಳ‌ ಕಾಲ ಅನ್ನ ನೀರಿಲ್ಲದೆ ಕಾರಲ್ಲಿ ಕಾಲ‌ ಕಳೆದ ಮಕ್ಕಳು
undefined
ಪೊಲೀಸರು ಸಹಾಯದಿಂದ ಪೋಷಕರ ಮಡಿಲು ಸೇರಿದ ಮಕ್ಕಳು, ನಿಟ್ಟುಸಿರು ಬಿಟ್ಟ ಪಾಲಕರು
undefined
ಮಕ್ಕಳನ್ನು ಜಾಗರೂಕತೆಯಿಂದ ನೋಡಿಕೊಳ್ಳುವಂತೆ ಪೋಷಕರಿಗೆ ಪೊಲೀಸರ ವಾರ್ನಿಂಗ್
undefined
ಈ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
undefined
click me!