ವರದಿ - ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.
ಚಾಮರಾಜನಗರ: ಆ ಕಲ್ಯಾಣ ಮಂಟಪದಲ್ಲಿ ಜೋಡಿಯೊಂದರ ಮದುವೆ ನಡೀತಾ ಇತ್ತು. ನಿಗಧಿತ ಶುಭ ಮುಹೂರ್ತದಲ್ಲಿ ವರ ತಾಳಿ ಕಟ್ಟುತ್ತಿದ್ದಂತೆ ನವ ವಧು ಎದ್ದೆನೋ ಬಿದ್ದೆನೋ ಎಂಬಂತೆ ಹಸೆಮಣೆ ಹೊರಗೆ ಹೋದವಳೆ ಮೂರು ಗಂಟೆ ಕಾಲ ಬರಲೆ ಇಲ್ಲ. ಇಡೀ ಕಲ್ಯಾಣಮಂಟಪದಲ್ಲಿ ಜನ ವಧುವಿಗೋಸ್ಕರ ಕಾಯ್ತಾ ಇದ್ದರು. ಹಸೆಮಣೆಯಿಂದ ಆಕೆ ಹೋದದ್ದಾರು ಎಲ್ಲಿಗೆ? ಕೊನೆಗೆ ಏನಾಯ್ತು ಈ ಸ್ಟೋರಿ ನೋಡಿ?