ಅಧ್ಯಯನ ತಂಡದ ಮಾಹಿತಿ
ಡಾ. ಸಂಜಯ್ ಗುಬ್ಬಿ ಅವರು ಈ ಅಧ್ಯಯನದ ನೇತೃತ್ವ ವಹಿಸಿದ್ದರು, ಶ್ರವಣ ಸುತಾರ್, ಸಂದೇಶ್ ಅಪ್ಪು ನಾಯ್ಕ್, ಪೂರ್ಣೇಶ ಎಚ್.ಸಿ., ಮಯೂರ ಮಿರಾಶಿ, ಐಶ್ವರ್ಯ ಕರಂತ್ ಹಾಗೂ ಸ್ಥಳೀಯರನ್ನೊಳಗೊಂಡ ತಂಡ ಇದರಲ್ಲಿ ಭಾಗವಹಿಸಿತು.
ಪ್ರಮುಖ ಶಿಫಾರಸುಗಳು
ಬಿ.ಎಂ. ಕಾವಲ್, ಯು.ಎಂ. ಕಾವಲ್, ರೋರೆಚ್ ಎಸ್ಟೇಟ್, ಗೊಲ್ಲಹಳ್ಳಿ ಗುಡ್ಡ ಈ ಪ್ರದೇಶಗಳನ್ನು ಸಂರಕ್ಷಣಾ ಅಭಯಾರಣ್ಯವಾಗಿ ಘೋಷಿಸಬೇಕು. ದುರ್ಗಡಕಲ್ ಆರ್ಎಫ್, ಬೆಟ್ಟಹಳ್ಳಿವಾಡೆ ಆರ್ಎಫ್ (ಬ್ಲಾಕ್ ಬಿ), ಜೆ.ಐ. ಬಚಹಳ್ಳಿ, ಎಂ. ಮಣಿಯಂಬಾಲ್ ಈ ಕಾಡುಗಳನ್ನು ಬನ್ನೇರುಘಟ್ಟ ಉದ್ಯಾನವನಕ್ಕೆ ಸೇರಿಸಬೇಕು.