ಬಿದಿರು ಜೀವ ವೈವಿದ್ಯವನ ನಿರ್ಮಾಣಕ್ಕಾಗಿ ಶಾಸಕ ನಿಖಿಲ ಕತ್ತಿ ಬಿದಿರು ಸಸಿ ಮಾಡಿದರು. ಬಳಿಕ ಪ್ರಗತಿ ಹಂತದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ಕಾಮಗಾರಿ ವೀಕ್ಷಿಸಿ ಪರಿಶೀಲಿಸಿದರು.
ನೀರಾವರಿ ನಿಗಮದ ಇಇ ಎಸ್.ಜೆ.ಕಾಂಬಳೆ, ಎಇ ಸುಬ್ಬಣ್ಣ ಕಾಮತ್, ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಬಿ.ಎಲ್.ಸನದಿ, ಉದ್ಯಾನಕಾಶಿ ಯೋಜನೆ ಸಹಾಯಕ ನಿರ್ದೇಶಕ ರಾಜಶೇಖರ ಪಾಟೀಲ, ಗುತ್ತಿಗೆದಾರರಾದ ರಾಜೇಂದ್ರ ದೇಸಾಯಿ, ಬಿ.ಬಿ.ಪಾಟೀಲ, ಪಿ.ಆರ್.ನಂದಗಾಂವಿ, ಬಸವರಾಜ ಗಂಗಣ್ಣವರ, ಮುಖಂಡರಾದ ಸತ್ಯಪ್ಪ ನಾಯಿಕ, ಗುರು ಕುಲಕರ್ಣಿ, ಮಹಾನಿಂಗ ಸನದಿ, ಶಿವನಗೌಡ ಮದವಾಲ, ಬಾಹುಬಲಿ ನಾಗನೂರಿ, ಕೆಂಪಣ್ಣಾ ದೇಸಾಯಿ, ಆರ್.ಕರುಣಾಕರ, ಸುರೇಶ ತೇರಣಿ, ಪರಪ್ಪ ಮಗದುಮ್ಮ, ಎಚ್.ಎಲ್.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.