ಉರಗತಜ್ಞರಿಂದ ಹೆಬ್ಬಾವು ಸೆರೆ:
ತಕ್ಷಣವೇ ಎಚ್ಚೆತ್ತ ಕಾರ್ಮಿಕರು ಮತ್ತು ಫ್ಯಾಕ್ಟರಿ ಆಡಳಿತ ಮಂಡಳಿಯವರು ಸ್ಥಳೀಯ ಉರಗತಜ್ಞ 'ಸ್ನೇಕ್ ಕಿರಣ್' ಅವರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ನೇಕ್ ಕಿರಣ್, ಕಾರ್ಮಿಕರ ಆತಂಕವನ್ನು ದೂರಮಾಡಿ ಅತ್ಯಂತ ಜಪದಿಂದ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾದರು.