ಸಂಸದ ಅನಂತಕುಮಾರ ಹೆಗಡೆ, ಮಾಜಿ ಶಾಸಕ ಸುನೀಲ್ ಹೆಗಡೆ, ಮುಖಂಡ ಮಂಗೇಶ್ ದೇಶಪಾಂಡೆ ಅವರಿಂದ ಕುಟುಂಬದವರು ಕೇಸರಿ ಧ್ವಜ ಸ್ವೀಕಾರ ಮಾಡಿದರು.‘ಘರ್ ವಾಪಸಿ’ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆಯನ್ನು ಸಂಸದ ಅನಂತಕುಮಾರ ಹೆಗಡೆ ನೀಡಿದ್ದು ಮತಾಂತರವಾದವರನ್ನು ಮನವೊಲಿಸಿ ಮರಳಿ ಮಾತೃ ಧರ್ಮಕ್ಕೆ ಕರೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಂಸದ ಅನಂತಕುಮಾರ ಹೆಗಡೆ, ಮಾಜಿ ಶಾಸಕ ಸುನೀಲ್ ಹೆಗಡೆ, ಮುಖಂಡ ಮಂಗೇಶ್ ದೇಶಪಾಂಡೆ ಅವರಿಂದ ಕುಟುಂಬದವರು ಕೇಸರಿ ಧ್ವಜ ಸ್ವೀಕಾರ ಮಾಡಿದರು.‘ಘರ್ ವಾಪಸಿ’ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆಯನ್ನು ಸಂಸದ ಅನಂತಕುಮಾರ ಹೆಗಡೆ ನೀಡಿದ್ದು ಮತಾಂತರವಾದವರನ್ನು ಮನವೊಲಿಸಿ ಮರಳಿ ಮಾತೃ ಧರ್ಮಕ್ಕೆ ಕರೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.