'ಘರ್ ವಾಪಸಿ'  ಹಿಂದು ಧರ್ಮಕ್ಕೆ ಮರಳಿ ಬಂದ ಉತ್ತರ ಕನ್ನಡದ ಕುಟುಂಬಗಳು

Published : Dec 02, 2020, 06:37 PM ISTUpdated : Dec 03, 2020, 09:51 AM IST

ಉತ್ತರಕನ್ನಡ(ಡಿ. 02) ಬಿಜೆಪಿಯ ‘ಘರ್ ವಾಪಸಿ’ ಮೂಲಕ  5 ಕುಟುಂಬಗಳು ಸ್ವಧರ್ಮಕ್ಕೆ ಮರಳಿವೆ. ಹಲವಾರು ಕಾರಣಗಳಿಗಾಗಿ ಮಾತೃ ಧರ್ಮದಿಂದ ಬೇರೆ ಧರ್ಮಗಳಿಗೆ ಮತಾಂತರವಾಗಿದ್ದ 5 ಕುಟುಂಬ ಮರಳಿ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ಘರ್ ವಾಪಸಿ ಕಾರ್ಯಕ್ರಮದ ಮೂಲಕ  ಸ್ವಧರ್ಮಕ್ಕೆ ಬಿಜೆಪಿ ಮುಖಂಡರು ಅವರನ್ನು ಬರಮಾಡಿಕೊಂಡಿದ್ದಾರೆ. 

PREV
15
'ಘರ್ ವಾಪಸಿ'  ಹಿಂದು ಧರ್ಮಕ್ಕೆ ಮರಳಿ ಬಂದ ಉತ್ತರ ಕನ್ನಡದ ಕುಟುಂಬಗಳು

ಹಳಿಯಾಳ ಪಟ್ಟಣದ ಶ್ರೀಗಣೇಶ ಕಲ್ಯಾಣ ಮಂಟಪದಲ್ಲಿ ನಡೆದ “ಘರ್ ವಾಪಸಿ” ಕಾರ್ಯಕ್ರಮ ನಡೆಯಿತು. ತಾಲೂಕಿನ ಗ್ರಾಮಾಂತರ ಭಾಗದ ರವಿ ಹಂಚಿನಮನಿ, ರಮೇಶ ಮೇತ್ರಿ, ಈರಪ್ಪಾ ಮೇತ್ರಿ ಸೇರಿದಂತೆ 5 ಕುಟುಂಬದ 23 ಸದಸ್ಯರು ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ ಆದರು.

ಹಳಿಯಾಳ ಪಟ್ಟಣದ ಶ್ರೀಗಣೇಶ ಕಲ್ಯಾಣ ಮಂಟಪದಲ್ಲಿ ನಡೆದ “ಘರ್ ವಾಪಸಿ” ಕಾರ್ಯಕ್ರಮ ನಡೆಯಿತು. ತಾಲೂಕಿನ ಗ್ರಾಮಾಂತರ ಭಾಗದ ರವಿ ಹಂಚಿನಮನಿ, ರಮೇಶ ಮೇತ್ರಿ, ಈರಪ್ಪಾ ಮೇತ್ರಿ ಸೇರಿದಂತೆ 5 ಕುಟುಂಬದ 23 ಸದಸ್ಯರು ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ ಆದರು.

25

ಮಾಜಿ ಶಾಸಕ ಸುನೀಲ್ ಹೆಗಡೆ  ನೇತೃತ್ವದಲ್ಲಿ ತಾಲೂಕು ಬಿಜೆಪಿ ಘಟಕದ ನಾಯಕರ ಯಶಸ್ವಿ ಮನವೊಲಿಕೆಯ ಕಾರಣ 23 ಮಂದಿ ಮಾತೃ ಧರ್ಮಕ್ಕೆ ಸೇರ್ಪಡೆಯಾದರು.

ಮಾಜಿ ಶಾಸಕ ಸುನೀಲ್ ಹೆಗಡೆ  ನೇತೃತ್ವದಲ್ಲಿ ತಾಲೂಕು ಬಿಜೆಪಿ ಘಟಕದ ನಾಯಕರ ಯಶಸ್ವಿ ಮನವೊಲಿಕೆಯ ಕಾರಣ 23 ಮಂದಿ ಮಾತೃ ಧರ್ಮಕ್ಕೆ ಸೇರ್ಪಡೆಯಾದರು.

35

ಹಳಿಯಾಳ ಪಟ್ಟಣದ ಕಲ್ಯಾಣ ಮಂಟಪದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಿಂದೂ ಪದ್ದತಿಯಂತೆ ವಿಧಿ ವಿಧಾನಗಳ ಬಳಿಕ ಸ್ವಧರ್ಮಕ್ಕೆ ಸ್ವಾಗತ  ಕೋರಲಾಯಿತು.

 

ಹಳಿಯಾಳ ಪಟ್ಟಣದ ಕಲ್ಯಾಣ ಮಂಟಪದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಿಂದೂ ಪದ್ದತಿಯಂತೆ ವಿಧಿ ವಿಧಾನಗಳ ಬಳಿಕ ಸ್ವಧರ್ಮಕ್ಕೆ ಸ್ವಾಗತ  ಕೋರಲಾಯಿತು.

 

45

ಹಳಿಯಾಳ ಪಟ್ಟಣದ ಕಲ್ಯಾಣ ಮಂಟಪದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಿಂದೂ ಪದ್ದತಿಯಂತೆ ವಿಧಿ ವಿಧಾನಗಳ ಬಳಿಕ ಸ್ವಧರ್ಮಕ್ಕೆ ಸ್ವಾಗತ  ಕೋರಲಾಯಿತು.

ಹಳಿಯಾಳ ಪಟ್ಟಣದ ಕಲ್ಯಾಣ ಮಂಟಪದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಿಂದೂ ಪದ್ದತಿಯಂತೆ ವಿಧಿ ವಿಧಾನಗಳ ಬಳಿಕ ಸ್ವಧರ್ಮಕ್ಕೆ ಸ್ವಾಗತ  ಕೋರಲಾಯಿತು.

55

ಸಂಸದ ಅನಂತಕುಮಾರ ಹೆಗಡೆ, ಮಾಜಿ ಶಾಸಕ ಸುನೀಲ್ ಹೆಗಡೆ, ಮುಖಂಡ ಮಂಗೇಶ್ ದೇಶಪಾಂಡೆ ಅವರಿಂದ  ಕುಟುಂಬದವರು ಕೇಸರಿ ಧ್ವಜ ಸ್ವೀಕಾರ ಮಾಡಿದರು.‘ಘರ್  ವಾಪಸಿ’ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆಯನ್ನು ಸಂಸದ ಅನಂತಕುಮಾರ ಹೆಗಡೆ   ನೀಡಿದ್ದು ಮತಾಂತರವಾದವರನ್ನು ಮನವೊಲಿಸಿ ಮರಳಿ ಮಾತೃ ಧರ್ಮಕ್ಕೆ ಕರೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಂಸದ ಅನಂತಕುಮಾರ ಹೆಗಡೆ, ಮಾಜಿ ಶಾಸಕ ಸುನೀಲ್ ಹೆಗಡೆ, ಮುಖಂಡ ಮಂಗೇಶ್ ದೇಶಪಾಂಡೆ ಅವರಿಂದ  ಕುಟುಂಬದವರು ಕೇಸರಿ ಧ್ವಜ ಸ್ವೀಕಾರ ಮಾಡಿದರು.‘ಘರ್  ವಾಪಸಿ’ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆಯನ್ನು ಸಂಸದ ಅನಂತಕುಮಾರ ಹೆಗಡೆ   ನೀಡಿದ್ದು ಮತಾಂತರವಾದವರನ್ನು ಮನವೊಲಿಸಿ ಮರಳಿ ಮಾತೃ ಧರ್ಮಕ್ಕೆ ಕರೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

click me!

Recommended Stories