ಈ ವರ್ಷ IPL ಖಚಿತ; ಟೂರ್ನಿ ಆಯೋಜನೆ ಸೀಕ್ರೆಟ್ ಬಿಚ್ಚಿಟ್ಟ RCB ಮಾಜಿ ಕೋಚ್!

Suvarna News   | Asianet News
Published : Apr 08, 2020, 02:42 PM IST

ಕೊರೋನಾ ವೈರಸ್ ಕಾರಣದಿಂದ ಈ ವರ್ಷ ಐಪಿಎಲ್ ಆಯೋಜನೆ ಕಷ್ಟ. ಕೊರೋನಾ ಹತೋಟಿಗೆ ಬಂದ ಬಳಿಕವೇ ಐಪಿಎಲ್ ಆಯೋಜನೆಗೆ ಚಿಂತನೆ ನಡೆಸುವುದಾಗಿ ಬಿಸಿಸಿಐ ಹೇಳಿತ್ತು. ಇದೀಗ 2020ರ ಐಪಿಎಲ್ ಟೂರ್ನಿ ಆಯೋಜನೆ ಶೇಕಡಾ 100ರಷ್ಟು ಖಚಿತ, ಆದರೆ ಕಲ ಕಂಡೀಷನ್ ಪ್ರಕಾರ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಬೌಲಿಂಗ್ ಕೋಚ್ ಹೇಳಿದ್ದಾರೆ. 

PREV
19
ಈ ವರ್ಷ IPL ಖಚಿತ; ಟೂರ್ನಿ ಆಯೋಜನೆ ಸೀಕ್ರೆಟ್ ಬಿಚ್ಚಿಟ್ಟ RCB ಮಾಜಿ ಕೋಚ್!
ಮಾ.29ಕ್ಕೆ ಆರಂಭವಾಗಬೇಕಿದ್ದ ಐಪಿಎಲ್ 2020 ಟೂರ್ನಿಯನ್ನು ಏ.15ಕ್ಕೆ ಮುಂದೂಡಿದ್ದ ಬಿಸಿಸಿಐ
ಮಾ.29ಕ್ಕೆ ಆರಂಭವಾಗಬೇಕಿದ್ದ ಐಪಿಎಲ್ 2020 ಟೂರ್ನಿಯನ್ನು ಏ.15ಕ್ಕೆ ಮುಂದೂಡಿದ್ದ ಬಿಸಿಸಿಐ
29
ಕೊರೋನಾ ವೈರಸ್ ಹತೋಟಿಗೆ ಬರದ ಕಾರಣ ಏ.15ರ ವರೆಗೆ ಭಾರತ ಲಾಕ್‌ಡೌನ್ ಆಗಿದೆ
ಕೊರೋನಾ ವೈರಸ್ ಹತೋಟಿಗೆ ಬರದ ಕಾರಣ ಏ.15ರ ವರೆಗೆ ಭಾರತ ಲಾಕ್‌ಡೌನ್ ಆಗಿದೆ
39
ಲಾಕ್‌ಡೌನ್ ವಿಸ್ತರಣೆಯಾಗುವು ಸಾಧ್ಯತೆ ಇತ್ತ, ಹೀಗಾಗಿ ಈ ವರ್ಷ ಐಪಿಎಲ್ ಆಯೋಜನೆಗೆ ಬಿಸಿಸಿಗೆ ತಲೆನೋವಾಗಿದೆ
ಲಾಕ್‌ಡೌನ್ ವಿಸ್ತರಣೆಯಾಗುವು ಸಾಧ್ಯತೆ ಇತ್ತ, ಹೀಗಾಗಿ ಈ ವರ್ಷ ಐಪಿಎಲ್ ಆಯೋಜನೆಗೆ ಬಿಸಿಸಿಗೆ ತಲೆನೋವಾಗಿದೆ
49
ಇದರ ನಡುವೆ ಐಪಿಎಲ್ 2020 ಆಯೋಜನೆ ಸಾಧ್ಯ ಎಂದು RCB ಮಾಜಿ ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ಹೇಳಿಕೆ
ಇದರ ನಡುವೆ ಐಪಿಎಲ್ 2020 ಆಯೋಜನೆ ಸಾಧ್ಯ ಎಂದು RCB ಮಾಜಿ ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ಹೇಳಿಕೆ
59
ಶೇಕಡಾ 100 ರಷ್ಟು ಐಪಿಎಲ್ ಟೂರ್ನಿ ನಡಯಲಿದೆ, ಆದರೆ ಕೋವಿಡ್19 ಆರ್ಭಟಕ್ಕೆ ಅಕ್ಟೋಬರ್‌ಗೆ ಸಂಪೂರ್ಣ ನಿಲ್ಲಬೇಕು ಎಂದ ನೆಹ್ರಾ
ಶೇಕಡಾ 100 ರಷ್ಟು ಐಪಿಎಲ್ ಟೂರ್ನಿ ನಡಯಲಿದೆ, ಆದರೆ ಕೋವಿಡ್19 ಆರ್ಭಟಕ್ಕೆ ಅಕ್ಟೋಬರ್‌ಗೆ ಸಂಪೂರ್ಣ ನಿಲ್ಲಬೇಕು ಎಂದ ನೆಹ್ರಾ
69
ಕೊರೋನಾ ವೈರಸ್ ಹತೋಟಿಗೆ ಬಂದರೆ ಸಾಲದು, ಸಂಪೂರ್ಣವಾಗಿ ತೊಲಗಬೇಕು, ಹೀಗಾದಲ್ಲಿ ಆಕ್ಟೋಬರ್ ಅಂತ್ಯದಲ್ಲಿ ಐಪಿಎಲ್
ಕೊರೋನಾ ವೈರಸ್ ಹತೋಟಿಗೆ ಬಂದರೆ ಸಾಲದು, ಸಂಪೂರ್ಣವಾಗಿ ತೊಲಗಬೇಕು, ಹೀಗಾದಲ್ಲಿ ಆಕ್ಟೋಬರ್ ಅಂತ್ಯದಲ್ಲಿ ಐಪಿಎಲ್
79
ಅಕ್ಟೋಬರ್ ಅಂತ್ಯದಲ್ಲಿ ಐಪಿಎಲ್ ಆಯೋಜನೆ ಸಾಧ್ಯವಾಗದಿದ್ದರೆ ಈ ವರ್ಷ ಐಪಿಎಲ್ ನಡೆಸಲು ಸಾಧ್ಯವಿಲ್ಲ ಎಂದ ನೆಹ್ರಾ
ಅಕ್ಟೋಬರ್ ಅಂತ್ಯದಲ್ಲಿ ಐಪಿಎಲ್ ಆಯೋಜನೆ ಸಾಧ್ಯವಾಗದಿದ್ದರೆ ಈ ವರ್ಷ ಐಪಿಎಲ್ ನಡೆಸಲು ಸಾಧ್ಯವಿಲ್ಲ ಎಂದ ನೆಹ್ರಾ
89
ಐಪಿಎಲ್ ರದ್ದಾದರೆ ಭಾರತೀಯ ಕ್ರಿಕೆಟ್‌ಗೆ ಮಾತ್ರವಲ್ಲ, ಹಲವು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದ ನೆಹ್ರಾ
ಐಪಿಎಲ್ ರದ್ದಾದರೆ ಭಾರತೀಯ ಕ್ರಿಕೆಟ್‌ಗೆ ಮಾತ್ರವಲ್ಲ, ಹಲವು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದ ನೆಹ್ರಾ
99
ಕೊರೋನಾ ಹತೋಟಿಗೆ ಬಂದ ಬಳಿಕ ಐಪಿಎಲ್ ಆಯೋಜನೆ ಕುರಿತು ಚರ್ಚೆ ಎಂದಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ಕೊರೋನಾ ಹತೋಟಿಗೆ ಬಂದ ಬಳಿಕ ಐಪಿಎಲ್ ಆಯೋಜನೆ ಕುರಿತು ಚರ್ಚೆ ಎಂದಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories