ಇತಿಹಾಸದಲ್ಲೇ ಮೊದಲ ಬಾರಿ ಭಕ್ತರಿಲ್ಲದೆ ಪುರಿ ಜಗನ್ನಾಥ ರಥ ಯಾತ್ರೆ: ಇಲ್ಲಿವೆ ಫೋಟೋಸ್

Suvarna News   | Asianet News
Published : Jun 23, 2020, 02:46 PM ISTUpdated : Jun 23, 2020, 02:52 PM IST

ಸುಪ್ರೀಂ ಕೋರ್ಟ್ ಹೊಸ ಆದೇಶ ನೀಡಿ ಪುರಿ ಜಗನ್ನಾಥ ರಥ ಯಾತ್ರೆ ಆಯೋಜಿಸಲು ಅನುಮತಿ ನೀಡಿದೆ. ಇಂದು ರಥ ಯಾತ್ರೆ ನಡೆಯುತ್ತಿದ್ದು, ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಭಕ್ತರಿಲ್ಲದೆ ರಥ ಯಾತ್ರೆ ನಡೆದಿದೆ. ಇಲ್ಲಿವೆ ಫೋಟೋಸ್

PREV
114
ಇತಿಹಾಸದಲ್ಲೇ ಮೊದಲ ಬಾರಿ ಭಕ್ತರಿಲ್ಲದೆ ಪುರಿ ಜಗನ್ನಾಥ ರಥ ಯಾತ್ರೆ: ಇಲ್ಲಿವೆ ಫೋಟೋಸ್

ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಭಕ್ತರಿಲ್ಲದೇ ಪುರಿಯ ಜಗನ್ನಾಥ ದೇವಾಲಯದ ರಥ ಯಾತ್ರೆ ನಡೆದಿದೆ.

ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಭಕ್ತರಿಲ್ಲದೇ ಪುರಿಯ ಜಗನ್ನಾಥ ದೇವಾಲಯದ ರಥ ಯಾತ್ರೆ ನಡೆದಿದೆ.

214

ಪುರೋಹಿತರೂ, ದೇವಲಾಯದ ಪರಿಚಾರಕರೂ ಮಾತ್ರ ಸಂಪೂರ್ಣ ಭದ್ರತೆಯಲ್ಲಿ ರಥ ಯಾತ್ರೆ ನಡೆಸಿದ್ದಾರೆ.

ಪುರೋಹಿತರೂ, ದೇವಲಾಯದ ಪರಿಚಾರಕರೂ ಮಾತ್ರ ಸಂಪೂರ್ಣ ಭದ್ರತೆಯಲ್ಲಿ ರಥ ಯಾತ್ರೆ ನಡೆಸಿದ್ದಾರೆ.

314

ರಥ ಯಾತ್ರೆಯನ್ನು ಯಾವುದೇ ಕಾರಣಕ್ಕೂ ನಡೆಸಬಾರದು ಎಂದಿದ್ದ ಸುಪ್ರೀಂ ಕೋರ್ಟ್ ನಿನ್ನೆಯಷ್ಟೇ ಷರತ್ತು ಬದ್ಧ ಆಚರಣೆಗೆ ಅನುಮತಿ ನೀಡಿತ್ತು.

ರಥ ಯಾತ್ರೆಯನ್ನು ಯಾವುದೇ ಕಾರಣಕ್ಕೂ ನಡೆಸಬಾರದು ಎಂದಿದ್ದ ಸುಪ್ರೀಂ ಕೋರ್ಟ್ ನಿನ್ನೆಯಷ್ಟೇ ಷರತ್ತು ಬದ್ಧ ಆಚರಣೆಗೆ ಅನುಮತಿ ನೀಡಿತ್ತು.

414

ಸಂಪೂರ್ಣ ಭದ್ರತೆಯೊಂದಿಗೆ, ಅಗತ್ಯ ಪುರೋಹಿತರ ಸಮ್ಮುಖದಲ್ಲಿ 7 ದಿನದ ರಥ ಯಾಥ್ರೆ ನಡೆಸಲು ಸಪ್ರೀಂ ಅನುಮತಿ ನೀಡಿತ್ತು.

ಸಂಪೂರ್ಣ ಭದ್ರತೆಯೊಂದಿಗೆ, ಅಗತ್ಯ ಪುರೋಹಿತರ ಸಮ್ಮುಖದಲ್ಲಿ 7 ದಿನದ ರಥ ಯಾಥ್ರೆ ನಡೆಸಲು ಸಪ್ರೀಂ ಅನುಮತಿ ನೀಡಿತ್ತು.

514

ಪ್ರತಿ ವರ್ಷ ಭಕ್ತ ಜನ ಸಾಗರದಿಂದ ತುಂಬಿ ಹೋಗುತ್ತಿದ್ದ ರಥ ಯಾತ್ರೆ ಆಚರಣೆ ಮಂಗಳವಾರ ಬೆಳಗ್ಗೆ ಆರಂಭವಾಗಿದೆ.

ಪ್ರತಿ ವರ್ಷ ಭಕ್ತ ಜನ ಸಾಗರದಿಂದ ತುಂಬಿ ಹೋಗುತ್ತಿದ್ದ ರಥ ಯಾತ್ರೆ ಆಚರಣೆ ಮಂಗಳವಾರ ಬೆಳಗ್ಗೆ ಆರಂಭವಾಗಿದೆ.

614

ದೇವಾಲಯದ ರಥ ಯಾತ್ರೆ ಆಚರಣೆ ಆರಂಭವಾಗುವ ಮುನ್ನ ಸಂಪೂರ್ಣ ದೇವಾಲಯ ಸ್ಯಾನಿಟೈಸ್ ಮಾಡಲಾಗಿತ್ತು.

ದೇವಾಲಯದ ರಥ ಯಾತ್ರೆ ಆಚರಣೆ ಆರಂಭವಾಗುವ ಮುನ್ನ ಸಂಪೂರ್ಣ ದೇವಾಲಯ ಸ್ಯಾನಿಟೈಸ್ ಮಾಡಲಾಗಿತ್ತು.

714

ಪುರೋಹಿತರು ಬಾಲಭದ್ರ ದೇವರ ಮೂರ್ತಿಯನ್ನು ರಥದಲ್ಲಿಟ್ಟಿದ್ದಾರೆ. ರಥ ಯಾತ್ರೆ ಆಚರಣೆ ನಡೆಸುವ ಪುರೋಹಿತರು ಮಾತ್ರ ಇದ್ದು, ಹಲವು ಸಂಗೀತೋಪಕರಣಗಳನ್ನು ನುಡಿಸಿ, ಸಂಪ್ರದಾಯದಂತೆ ರಥದೊಮದಿಗೆ ಹೆಜ್ಜೆ ಹಾಕಿದ್ದಾರೆ.

ಪುರೋಹಿತರು ಬಾಲಭದ್ರ ದೇವರ ಮೂರ್ತಿಯನ್ನು ರಥದಲ್ಲಿಟ್ಟಿದ್ದಾರೆ. ರಥ ಯಾತ್ರೆ ಆಚರಣೆ ನಡೆಸುವ ಪುರೋಹಿತರು ಮಾತ್ರ ಇದ್ದು, ಹಲವು ಸಂಗೀತೋಪಕರಣಗಳನ್ನು ನುಡಿಸಿ, ಸಂಪ್ರದಾಯದಂತೆ ರಥದೊಮದಿಗೆ ಹೆಜ್ಜೆ ಹಾಕಿದ್ದಾರೆ.

814

ಪುರಿಯ ಮಹಾರಾಜ ಗಜಪತಿ ಮಹಾರಾಜ ದಿವ್ಯಸಿಂಗ್ ದೇವ್ ಚಿನ್ನದ ಹಿಡಿಯುಳ್ಳ ಪೊರಕೆಯಿಂದ ರಥ ಶುಚಿಗೊಳಿಸಿದ್ದಾರೆ.

ಪುರಿಯ ಮಹಾರಾಜ ಗಜಪತಿ ಮಹಾರಾಜ ದಿವ್ಯಸಿಂಗ್ ದೇವ್ ಚಿನ್ನದ ಹಿಡಿಯುಳ್ಳ ಪೊರಕೆಯಿಂದ ರಥ ಶುಚಿಗೊಳಿಸಿದ್ದಾರೆ.

914

ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಟ್ವೀಟ್ ಮಾಡಿ ಜಗನ್ನಾಥ ರಥ ಯಾತ್ರೆಯ ದಿನ ಭಕ್ತರಿಗೆ ಶುಭಾಶಯಗಳು. ಈ ಆಚರಣೆ ಜನರಿಗೆ ಖುಷಿ, ಆರೋಗ್ಯ, ಸೌಭಾಗ್ಯ ತಂದು ಕೊಡಲಿ. ಜೈ ಜಗನ್ನಾಥ್ ಎಂದು ಶುಭಾಶಯ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಟ್ವೀಟ್ ಮಾಡಿ ಜಗನ್ನಾಥ ರಥ ಯಾತ್ರೆಯ ದಿನ ಭಕ್ತರಿಗೆ ಶುಭಾಶಯಗಳು. ಈ ಆಚರಣೆ ಜನರಿಗೆ ಖುಷಿ, ಆರೋಗ್ಯ, ಸೌಭಾಗ್ಯ ತಂದು ಕೊಡಲಿ. ಜೈ ಜಗನ್ನಾಥ್ ಎಂದು ಶುಭಾಶಯ ತಿಳಿಸಿದ್ದಾರೆ.

1014

ಜಗನ್ನಾಥ ರಥ ಯಾತ್ರೆಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್, ಕೇವಲ ಆಯೋಜಕರು, ಆಡಳಿತ ಮಂಡಳಿ ಸದಸ್ಯರು ರಥ ಯಾತ್ರೆ ಆಯೋಜನೆ ಮಾಡಬೇಕು. ಇನ್ನು ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಜಗನ್ನಾಥ ರಥ ಯಾತ್ರೆಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್, ಕೇವಲ ಆಯೋಜಕರು, ಆಡಳಿತ ಮಂಡಳಿ ಸದಸ್ಯರು ರಥ ಯಾತ್ರೆ ಆಯೋಜನೆ ಮಾಡಬೇಕು. ಇನ್ನು ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

1114

ರಥಾ ಯಾತ್ರೆ ರದ್ದು ಮಾಡಿದ ಬೆನ್ನಲ್ಲೇ ಒಡಿಶಾ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆಯನ್ನು ಕೋರ್ಟ್ ಇಂದು(ಜೂ.22) ನಡೆಸಿ ಹೊಸ ಆದೇಶ ನೀಡಿದೆ.

ರಥಾ ಯಾತ್ರೆ ರದ್ದು ಮಾಡಿದ ಬೆನ್ನಲ್ಲೇ ಒಡಿಶಾ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆಯನ್ನು ಕೋರ್ಟ್ ಇಂದು(ಜೂ.22) ನಡೆಸಿ ಹೊಸ ಆದೇಶ ನೀಡಿದೆ.

1214

ಎಲ್ಲಾ ರೀತಿ ಮುಂಜಾಗ್ರತ ಕ್ರಮದ ಮೂಲಕ ರಥ ಯಾತ್ರೆ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಸಾರ್ವಜನಿಕರ ಪ್ರವೇಶಕ ನಿರಾಕರಿಸಿ ಅನುಮತಿ ನೀಡಿದೆ. ಇದೀಗ ಒಡಿಶಾ ಸರ್ಕಾರ ರಥ ಯಾತ್ರೆ ದಿನ ಕರ್ಫ್ಯೂ ವಿಧಿಸಿದೆ.

ಎಲ್ಲಾ ರೀತಿ ಮುಂಜಾಗ್ರತ ಕ್ರಮದ ಮೂಲಕ ರಥ ಯಾತ್ರೆ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಸಾರ್ವಜನಿಕರ ಪ್ರವೇಶಕ ನಿರಾಕರಿಸಿ ಅನುಮತಿ ನೀಡಿದೆ. ಇದೀಗ ಒಡಿಶಾ ಸರ್ಕಾರ ರಥ ಯಾತ್ರೆ ದಿನ ಕರ್ಫ್ಯೂ ವಿಧಿಸಿದೆ.

1314

ಗಿಜಿಗಿಡುತ್ತಿದ್ದ ರಥ ಯಾಥ್ರೆಯಲ್ಲಿ ಇಂದು ಭದ್ರತಾ ಸಿಬ್ಬಂದಿ, ಪುರೋಹಿತರಷ್ಟೇ ಇದ್ದರು

ಗಿಜಿಗಿಡುತ್ತಿದ್ದ ರಥ ಯಾಥ್ರೆಯಲ್ಲಿ ಇಂದು ಭದ್ರತಾ ಸಿಬ್ಬಂದಿ, ಪುರೋಹಿತರಷ್ಟೇ ಇದ್ದರು

1414

ಭಕ್ತಾದಿಗಳು ದೂರದರ್ಶನದ ಮೂಲಕವೇ ರಥ ಯಾಥ್ರೆ ಕಣ್ತುಂಬಿಕೊಂಡರು

ಭಕ್ತಾದಿಗಳು ದೂರದರ್ಶನದ ಮೂಲಕವೇ ರಥ ಯಾಥ್ರೆ ಕಣ್ತುಂಬಿಕೊಂಡರು

click me!

Recommended Stories