Published : Aug 27, 2020, 09:55 PM ISTUpdated : Aug 27, 2020, 10:54 PM IST
ಭೋಪಾಲ್(ಆ. 27) ವೀರ ಮರಣ ಅಪ್ಪಿದ ಯೋಧ ಮನೀಶ್ ಕಾರ್ಪೆಂಟರ್ ಅವರಿಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅಂತಿಮ ನಮನ ಸಲ್ಲಿಕೆ ಮಾಡಿದ್ದಾರೆ. ವೀರ ಯೋಧನ ಅಂತಿಮ ದರ್ಶನ ಪಡೆಯಲು ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಸೇರಿದ್ದರು.