ಹರಿದ್ವಾರದ ತಗ್ಗು ಪಪ್ರದೇಶಗಳಲ್ಲಿ ಎರಡೂವರೆ ಅಡಿ ನೀತರು ತುಂಬಿದೆ. ಜನರು ಮನೆಯಿಂದ ಹೊರ ಬರಲೂ ಸಾಧ್ಯವಾಗುತ್ತಿಲ್ಲ. ಅಲ್ಲದೇ ಅನೇಕ ವಸ್ತುಗಳೂನೀರಿನೊಂದಿಗೆ ಕೊಚ್ಚಿ ಹೋಗಿವೆ. ಇನ್ನು ಮಳೆಯ ರಭಸ ಎಷ್ಟಿತ್ತೆಂದರೆ ನಾವು ಬದುಕುಳಿಯುವುದಿಲ್ಲವೆಂದು ಭಾವಿಸಿದ್ದೆವು ಎಂಬುವುದು ಇಲ್ಲಿನ ಸ್ಥಳಿಯರೊಬ್ಬರ ಮಾತಾಗಿದೆ.
ಹರಿದ್ವಾರದ ತಗ್ಗು ಪಪ್ರದೇಶಗಳಲ್ಲಿ ಎರಡೂವರೆ ಅಡಿ ನೀತರು ತುಂಬಿದೆ. ಜನರು ಮನೆಯಿಂದ ಹೊರ ಬರಲೂ ಸಾಧ್ಯವಾಗುತ್ತಿಲ್ಲ. ಅಲ್ಲದೇ ಅನೇಕ ವಸ್ತುಗಳೂನೀರಿನೊಂದಿಗೆ ಕೊಚ್ಚಿ ಹೋಗಿವೆ. ಇನ್ನು ಮಳೆಯ ರಭಸ ಎಷ್ಟಿತ್ತೆಂದರೆ ನಾವು ಬದುಕುಳಿಯುವುದಿಲ್ಲವೆಂದು ಭಾವಿಸಿದ್ದೆವು ಎಂಬುವುದು ಇಲ್ಲಿನ ಸ್ಥಳಿಯರೊಬ್ಬರ ಮಾತಾಗಿದೆ.