ಅಯೋಧ್ಯೆ ಮಿರಿಮಿರಿ ಮಿಂಚುತ್ತಿದ್ರೆ,, ಝಗಮಗಿಸುತ್ತಿರೋ ಸರಯು ನದಿಯ ತಟ
First Published Aug 3, 2020, 10:48 PM ISTಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಆ.5ರಂದು ಭೂಮಿ ಪೂಜೆ ನಡೆಯಲಿದೆ. ಇದಕ್ಕಾಗಿ ಅಯೋಧ್ಯೆ ವಧುವಿನಂತೆ ಸಿಂಗಾರಗೊಳಿಸಲಾಗಿದೆ. ಅಯೋಧ್ಯೆ ಮಿರಿಮಿರಿ ಮಿಂಚುತ್ತಿದ್ರೆ, ಅಲ್ಲೇ ಇರುವ ಸರಯೂ ನದಿ ತಟ ಝಗಮಗಿಸುತ್ತಿದೆ.