ಅಲ್ಲದೇ ಎಸ್ಡಿಎಂ ರಾಜೀವ್ ಶುಕ್ಲಾ ಲಸಿಕೆ ಅಭಿಯಾನ ಹೇಗೆ ನಡೆಯುತ್ತಿದೆ ಎಂದು ಪರಿಶೀಲಿಸಲು ಬಂದಾಗ ಆರೋಗ್ಯ ಕಾರ್ಯಕರ್ತರು ಸುಮ್ಮನೆ ಕುಳಿತಿರುವುದನ್ನು ನೋಡಿದ್ದಾರೆ. ನಡೆದ ಘಟನೆ ಬಗ್ಗೆ ಮಾಹಿತಿ ಪಡೆದ ಅವರು ಗ್ರಾಮಸ್ಥರಿಗೆ ಬಹಳಷಷ್ಟು ಅರ್ಥೈಸಲು ಯತ್ನಿಸಿದ್ದಾರೆ, ಹೀಗಿದ್ದರೂ ಅವರು ಲಸಿಕೆ ಪಡೆಯಲು ಒಪ್ಪಿಕೊಳ್ಳಲಿಲ್ಲ. ಇನ್ನು ಕೆಲವರು ನದಿ ತಟಕ್ಕೆ ಬಂದು ಎಸ್ಡಿಎಂ ಬಳಿ ಮಾತನಾಡಿದ್ದಾರೆ. ಯಾರಾದರೂ ತಮ್ಮನ್ನು ಹಿಡಿದರೆ ನದಿಗೆ ಹಾರುವ ಪ್ಲಾನ್ ಮಾಡಿ ಹೀಗೆ ಮಾಡಿದ್ದಾರೆನ್ನಲಾಗಿದೆ.
ಅಲ್ಲದೇ ಎಸ್ಡಿಎಂ ರಾಜೀವ್ ಶುಕ್ಲಾ ಲಸಿಕೆ ಅಭಿಯಾನ ಹೇಗೆ ನಡೆಯುತ್ತಿದೆ ಎಂದು ಪರಿಶೀಲಿಸಲು ಬಂದಾಗ ಆರೋಗ್ಯ ಕಾರ್ಯಕರ್ತರು ಸುಮ್ಮನೆ ಕುಳಿತಿರುವುದನ್ನು ನೋಡಿದ್ದಾರೆ. ನಡೆದ ಘಟನೆ ಬಗ್ಗೆ ಮಾಹಿತಿ ಪಡೆದ ಅವರು ಗ್ರಾಮಸ್ಥರಿಗೆ ಬಹಳಷಷ್ಟು ಅರ್ಥೈಸಲು ಯತ್ನಿಸಿದ್ದಾರೆ, ಹೀಗಿದ್ದರೂ ಅವರು ಲಸಿಕೆ ಪಡೆಯಲು ಒಪ್ಪಿಕೊಳ್ಳಲಿಲ್ಲ. ಇನ್ನು ಕೆಲವರು ನದಿ ತಟಕ್ಕೆ ಬಂದು ಎಸ್ಡಿಎಂ ಬಳಿ ಮಾತನಾಡಿದ್ದಾರೆ. ಯಾರಾದರೂ ತಮ್ಮನ್ನು ಹಿಡಿದರೆ ನದಿಗೆ ಹಾರುವ ಪ್ಲಾನ್ ಮಾಡಿ ಹೀಗೆ ಮಾಡಿದ್ದಾರೆನ್ನಲಾಗಿದೆ.