ಇದೀಗ ಭಾರತ, ಸದ್ದಿಲ್ಲದ ಸೇನಾ ತುಕಡಿ ನಿಯೋಜಿಸಿದೆ ಎಂದು ಚೀನಾ ಆರೋಪಿಸಿದೆ. ಆದರೆ ಭಾರತ ಪರ್ವತ ಶ್ರೇಣಿ ವಶಪಡಿಸಿದ ಬಳಿಕ ಈ ಆಯಕಟ್ಟಿನ ಸ್ಥಳಗಳಲ್ಲಿ ಭಾರತ ತುಕಡಿ ನಿಯೋಜಿಸಿತ್ತು. ಆಧರೆ ಚೀನಾ ಇದೀಗ ಖ್ಯಾತೆ ತೆಗೆಯೋ ಮೂಲಕ ಮತ್ತೆ ಕಿರಿಕ್ ಮಾಡುತ್ತಿದೆ.
ಇದೀಗ ಭಾರತ, ಸದ್ದಿಲ್ಲದ ಸೇನಾ ತುಕಡಿ ನಿಯೋಜಿಸಿದೆ ಎಂದು ಚೀನಾ ಆರೋಪಿಸಿದೆ. ಆದರೆ ಭಾರತ ಪರ್ವತ ಶ್ರೇಣಿ ವಶಪಡಿಸಿದ ಬಳಿಕ ಈ ಆಯಕಟ್ಟಿನ ಸ್ಥಳಗಳಲ್ಲಿ ಭಾರತ ತುಕಡಿ ನಿಯೋಜಿಸಿತ್ತು. ಆಧರೆ ಚೀನಾ ಇದೀಗ ಖ್ಯಾತೆ ತೆಗೆಯೋ ಮೂಲಕ ಮತ್ತೆ ಕಿರಿಕ್ ಮಾಡುತ್ತಿದೆ.