ಮೋದಿ ಮೇಲೆ ರೈತರು ನಂಬಿಕೆ ಕಳೆದುಕೊಂಡಿದ್ದಾರೆ; ಕಾರಣ ಹೇಳಿದ ರಾಹುಲ್ ಗಾಂಧಿ!

Published : Dec 30, 2020, 08:51 PM IST

ರೈತ ಪ್ರತಿಭಟನೆ ಹಾಗೂ ಕೇಂದ್ರ ಸರ್ಕಾರದ ಧೋರಣೆಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ರೈತರು ಮೋದಿ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಇದಕ್ಕೆ ಮೋದಿ ಇತಿಹಾಸವೇ ಕಾರಣ ಎಂದಿದ್ದಾರೆ. ಇಷ್ಟೇ ಅಲ್ಲ ರೈತರು ನಂಬಿಕೆ ಕಳೆದುಕೊಳ್ಳಲು ಕಾರಣವನ್ನು ರಾಹುಲ್ ಬಹಿರಂಗ ಪಡಿಸಿದ್ದಾರೆ. ಈ ಕಾರಣಗಳು ಇಲ್ಲಿವೆ.  

PREV
18
ಮೋದಿ ಮೇಲೆ ರೈತರು ನಂಬಿಕೆ ಕಳೆದುಕೊಂಡಿದ್ದಾರೆ; ಕಾರಣ ಹೇಳಿದ ರಾಹುಲ್ ಗಾಂಧಿ!

ರೈತ ಪ್ರತಿಭಟನೆ ನಡುವೆ ಇಟಲಿಗೆ ಹಾರಿರುವ ರಾಹುಲ್ ಗಾಂಧಿ ಇದೀಗ ಇಟಲಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

ರೈತ ಪ್ರತಿಭಟನೆ ನಡುವೆ ಇಟಲಿಗೆ ಹಾರಿರುವ ರಾಹುಲ್ ಗಾಂಧಿ ಇದೀಗ ಇಟಲಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

28

ರೈತ ಪ್ರತಿಭಟನೆಗೆ ಪರವಾಗಿ ಮಾತನಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಯಾವುದೇ ಅಶ್ವಾಸನೆ, ಮಾತುಕತೆ ಮೇಲೆ ರೈತರಿಗೆ ನಂಬಿಕೆ ಇಲ್ಲ ಎಂದು ರಾಹುಲ್ ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ.

ರೈತ ಪ್ರತಿಭಟನೆಗೆ ಪರವಾಗಿ ಮಾತನಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಯಾವುದೇ ಅಶ್ವಾಸನೆ, ಮಾತುಕತೆ ಮೇಲೆ ರೈತರಿಗೆ ನಂಬಿಕೆ ಇಲ್ಲ ಎಂದು ರಾಹುಲ್ ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ.

38

ಆರಂಭದಲ್ಲಿ ಪ್ರಧಾನಿ ವಿದೇಶದಲ್ಲಿರು ಕಪ್ಪು ಹಣ ಭಾರತಕ್ಕೆ ಮರಳಿ ತಂದು ಎಲ್ಲರ ಖಾತೆಗೆ 15 ಲಕ್ಷ ನೀಡುವುದಾಗಿ ಘೋಷಿಸಿದ್ದರು. ಆದರೆ ಅದು ಪೊಳ್ಳು ಭರವಸೆಯಾಗಿತ್ತು ಎಂದು ರಾಹುಲ್ ಹೇಳಿದ್ದಾರೆ.

ಆರಂಭದಲ್ಲಿ ಪ್ರಧಾನಿ ವಿದೇಶದಲ್ಲಿರು ಕಪ್ಪು ಹಣ ಭಾರತಕ್ಕೆ ಮರಳಿ ತಂದು ಎಲ್ಲರ ಖಾತೆಗೆ 15 ಲಕ್ಷ ನೀಡುವುದಾಗಿ ಘೋಷಿಸಿದ್ದರು. ಆದರೆ ಅದು ಪೊಳ್ಳು ಭರವಸೆಯಾಗಿತ್ತು ಎಂದು ರಾಹುಲ್ ಹೇಳಿದ್ದಾರೆ.

48

ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಹೇಳಿದ್ದರು. ಆದರೆ ಭಾರತದಲ್ಲಿ ನಿರುದ್ಯೋಗ ತಾರಕಕ್ಕೇರಿದೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಹೇಳಿದ್ದರು. ಆದರೆ ಭಾರತದಲ್ಲಿ ನಿರುದ್ಯೋಗ ತಾರಕಕ್ಕೇರಿದೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

58

ಡಿಮಾನಿಟೈಸೇಶನ್ ವೇಳೆ ಪ್ರಧಾನಿ ಮೋದಿ ಕೇವಲ 50 ದಿನ ಸಮಯ ನೀಡಿ ಎಂದಿದ್ದರು. ಆದರೆ ವರ್ಷಗಳೇ ಉರುಳಿದರೂ ಆರ್ಥಿಕತೆ, ಡಿಮಾನಿಟೈಸೇಶನ್ ಪರಿಣಾಮ ಈಗಲೂ ಕಾಣುತ್ತಿದೆ ಎಂದಿದ್ದಾರೆ.

ಡಿಮಾನಿಟೈಸೇಶನ್ ವೇಳೆ ಪ್ರಧಾನಿ ಮೋದಿ ಕೇವಲ 50 ದಿನ ಸಮಯ ನೀಡಿ ಎಂದಿದ್ದರು. ಆದರೆ ವರ್ಷಗಳೇ ಉರುಳಿದರೂ ಆರ್ಥಿಕತೆ, ಡಿಮಾನಿಟೈಸೇಶನ್ ಪರಿಣಾಮ ಈಗಲೂ ಕಾಣುತ್ತಿದೆ ಎಂದಿದ್ದಾರೆ.

68

ಕೊರೋನಾವನ್ನು ಕೇವಲ 21 ದಿನದಲ್ಲಿ ಗೆಲ್ಲುತ್ತೇವೆ ಎಂದಿದ್ದಾರೆ. ಇತ್ತ ನಮ್ಮ ಪ್ರದೇಶ ಆಕ್ರಮಿಸಿದರೆ ಸುಮ್ಮನೆ ಬಿಡುವುದಿಲ್ಲ ಎಂದಿದ್ದರು. ಇದ್ಯಾವುದು ಆಗಿಲ್ಲ ಎಂದು ರಾಹುಲ್, ಮೋದಿಯನ್ನು ಕುಟುಕಿದ್ದಾರೆ.

ಕೊರೋನಾವನ್ನು ಕೇವಲ 21 ದಿನದಲ್ಲಿ ಗೆಲ್ಲುತ್ತೇವೆ ಎಂದಿದ್ದಾರೆ. ಇತ್ತ ನಮ್ಮ ಪ್ರದೇಶ ಆಕ್ರಮಿಸಿದರೆ ಸುಮ್ಮನೆ ಬಿಡುವುದಿಲ್ಲ ಎಂದಿದ್ದರು. ಇದ್ಯಾವುದು ಆಗಿಲ್ಲ ಎಂದು ರಾಹುಲ್, ಮೋದಿಯನ್ನು ಕುಟುಕಿದ್ದಾರೆ.

78

ಮೋದಿಯ ಇದೇ ಇತಿಹಾಸದಿಂದ ರೈತರು ನಂಬಿಕೆ ಕಳೆದುಕೊಂಡಿದ್ದಾರೆ. ಹೀಗಾಗಿ ಮೋದಿ ಈಗ ಏನೂ ಹೇಳಿದರೂ ನಂಬುವ ಪರಿಸ್ಥಿತಿಯಲ್ಲಿ ರೈತರು ಇಲ್ಲ ಎಂದು ರಾಹುಲ್ ಹೇಳಿದ್ದಾರೆ

ಮೋದಿಯ ಇದೇ ಇತಿಹಾಸದಿಂದ ರೈತರು ನಂಬಿಕೆ ಕಳೆದುಕೊಂಡಿದ್ದಾರೆ. ಹೀಗಾಗಿ ಮೋದಿ ಈಗ ಏನೂ ಹೇಳಿದರೂ ನಂಬುವ ಪರಿಸ್ಥಿತಿಯಲ್ಲಿ ರೈತರು ಇಲ್ಲ ಎಂದು ರಾಹುಲ್ ಹೇಳಿದ್ದಾರೆ

88

ರೈತರ ಕುರಿತು ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಇದಕ್ಕಿಂತ ಇನ್ನೇನು ಮಾಡಲು ಸಾಧ್ಯ ಎಂದು ಇಟಲಿಯಿಂದ ಮೋದಿಗೆ ಕುಟುಕಿದ್ದಾರೆ.

ರೈತರ ಕುರಿತು ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಇದಕ್ಕಿಂತ ಇನ್ನೇನು ಮಾಡಲು ಸಾಧ್ಯ ಎಂದು ಇಟಲಿಯಿಂದ ಮೋದಿಗೆ ಕುಟುಕಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories