'ಮಹಾ' ಬಿಕ್ಕಟ್ಟು ಅಂತ್ಯ: ಮಹಾರಾಷ್ಟ್ರ ರಾಜಕಾರಣದಲ್ಲಿ ಏನೇನಾಯ್ತು..?

Published : Nov 26, 2019, 07:16 PM ISTUpdated : Nov 26, 2019, 07:25 PM IST

ಸತತ ನಾಲ್ಕು ದಿನಗಳ ‘ಮಹಾ’ಸರ್ಕಸ್.. ಇವತ್ತು ಬಗೆಹರಿಯುತ್ತೆ.. ನಾಳೆ ಬಗೆಹರಿಯುತ್ತೆ ಅಂತ ದಿನದೂಡುತ್ತಿದ್ದ, ಬಿಜೆಪಿ ನಾಯಕರ ಕನಸು ಇಂದು ನುಚ್ಚುನೂರಾಗಿದೆ.  ಸಂಖ್ಯಾಬಲ ಸಾಬೀತಿನ ವಿಶ್ವಾಸದ ಮೇಲೆ ಮಹರಾಷ್ಟ್ರದಲ್ಲಿ ಬೆಳ್ಳಂಬೆಳಗ್ಗೆ ಸರ್ಕಾರ ರಚನೆ ಮಾಡಿದ್ದ ದೇವೇಂದ್ರ ಫಡ್ನವೀಸ್, ಯುದ್ದಕ್ಕೂ ಮುನ್ನವೇ ಶಸ್ತ್ರಾತ್ಯಾಗ ಮಾಡಿ, ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.  ಈ ಮಹಾ ಹೈಡ್ರಾಮಕ್ಕೆ ಸುಪ್ರೀಂ ಕೋರ್ಟ್ ಕೊನೆ ಮೊಳೆ ಹೊಡೆಯಿತು. ಹಾಗಾದ್ರೆ, ಇಂದು [ಮಂಗಳವಾರ] ಮಹಾರಾಷ್ಟ್ರ ರಾಜಕೀಯದಲ್ಲಿ  ಏನೇನಾಯ್ತು..? ಎನ್ನುವ ಟೈಮ್ ಲೈನ್ ಇಲ್ಲಿದೆ.

PREV
110
'ಮಹಾ' ಬಿಕ್ಕಟ್ಟು ಅಂತ್ಯ: ಮಹಾರಾಷ್ಟ್ರ ರಾಜಕಾರಣದಲ್ಲಿ ಏನೇನಾಯ್ತು..?
ಬೆಳಗ್ಗೆ 10:40 - ಬುಧವಾರವೇ ಬಹುಮತ ಸಾಬೀತಿ ಪಡಿಸುವಂತೆ ಫಡ್ನವೀಸ್ ಗೆ ಸುಪ್ರೀಂ ಕೋರ್ಟ್ ಆದೇಶ.
ಬೆಳಗ್ಗೆ 10:40 - ಬುಧವಾರವೇ ಬಹುಮತ ಸಾಬೀತಿ ಪಡಿಸುವಂತೆ ಫಡ್ನವೀಸ್ ಗೆ ಸುಪ್ರೀಂ ಕೋರ್ಟ್ ಆದೇಶ.
210
ಬೆಳಗ್ಗೆ 11:00 - ಸುಪ್ರೀಂ ತೀರ್ಪಿನಿಂದ ಕಂಗಾಲಾದ ಸಿಎಂ ದೇವೆಂದ್ರ ಫಡ್ನವೀಸ್
ಬೆಳಗ್ಗೆ 11:00 - ಸುಪ್ರೀಂ ತೀರ್ಪಿನಿಂದ ಕಂಗಾಲಾದ ಸಿಎಂ ದೇವೆಂದ್ರ ಫಡ್ನವೀಸ್
310
ಬೆಳಗ್ಗೆ 11:00 - ಸುಪ್ರೀಂ ತೀರ್ಪಿನಿಂದ ಶಿವಸೇನೆ ಫುಲ್ ಜೋಷ್ ನಲ್ಲಿ ಮೀಟಿಂಗ್
ಬೆಳಗ್ಗೆ 11:00 - ಸುಪ್ರೀಂ ತೀರ್ಪಿನಿಂದ ಶಿವಸೇನೆ ಫುಲ್ ಜೋಷ್ ನಲ್ಲಿ ಮೀಟಿಂಗ್
410
ಬೆಳಗ್ಗೆ 12:00 - ಸಿಎಂ ಫಡ್ನವೀಸ್ ಮನೆಗೆ ಧಾವಿಸಿದ ಡಿಸಿಎಂ ಅಜಿತ್ ಪವಾರ್
ಬೆಳಗ್ಗೆ 12:00 - ಸಿಎಂ ಫಡ್ನವೀಸ್ ಮನೆಗೆ ಧಾವಿಸಿದ ಡಿಸಿಎಂ ಅಜಿತ್ ಪವಾರ್
510
ಮಧ್ಯಾಹ್ನ 12:15 - ಅಜಿತ್ ಪವಾರ್ ಜೊತೆ ಫಡ್ನವೀಸ್ ಮ್ಯಾರಥಾನ್ ಮೀಟಿಂಗ್
ಮಧ್ಯಾಹ್ನ 12:15 - ಅಜಿತ್ ಪವಾರ್ ಜೊತೆ ಫಡ್ನವೀಸ್ ಮ್ಯಾರಥಾನ್ ಮೀಟಿಂಗ್
610
ಮಧ್ಯಾಹ್ನ 1:15 - ಸುಪ್ರೀಂ ಬೆಳವಣಿಗೆ ನಂತ್ರ ಎನ್ಸಿಪಿ ಶಾಸಕ ಜತೆ ಶರತ್ ಪವಾರ್ ಚರ್ಚೆ
ಮಧ್ಯಾಹ್ನ 1:15 - ಸುಪ್ರೀಂ ಬೆಳವಣಿಗೆ ನಂತ್ರ ಎನ್ಸಿಪಿ ಶಾಸಕ ಜತೆ ಶರತ್ ಪವಾರ್ ಚರ್ಚೆ
710
ಮಧ್ಯಾಹ್ನ 2:30 - ಅಜಿತ್ ಪವಾರ್ ರಾಜೀನಾಮೆ ಖಚಿತಪಡಿಸಿದ ಸಿಎಂ ಕಚೇರಿ
ಮಧ್ಯಾಹ್ನ 2:30 - ಅಜಿತ್ ಪವಾರ್ ರಾಜೀನಾಮೆ ಖಚಿತಪಡಿಸಿದ ಸಿಎಂ ಕಚೇರಿ
810
ಮಧ್ಯಾಹ್ನ 3.30ಕ್ಕೆ - ಫಡ್ನವೀಸ್ ಸುದ್ದಿಗೋಷ್ಠಿ.. ಶಿವಸೇನೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಮಧ್ಯಾಹ್ನ 3.30ಕ್ಕೆ - ಫಡ್ನವೀಸ್ ಸುದ್ದಿಗೋಷ್ಠಿ.. ಶಿವಸೇನೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ
910
ಮಧ್ಯಾಹ್ನ 3.35ಕ್ಕೆ - ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ
ಮಧ್ಯಾಹ್ನ 3.35ಕ್ಕೆ - ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ
1010
ಮಧ್ಯಾಹ್ನ 6ಕ್ಕೆ- ನೂತನ ಸ್ಪೀಕರ್ ಆಗಿ ಬಿಜೆಪಿ ಶಾಸಕ ಕಾಳಿದಾಸ್ ಕೋಲಂಬಕರ್ ಅಧಿಕಾರ ಸ್ವೀಕಾರ
ಮಧ್ಯಾಹ್ನ 6ಕ್ಕೆ- ನೂತನ ಸ್ಪೀಕರ್ ಆಗಿ ಬಿಜೆಪಿ ಶಾಸಕ ಕಾಳಿದಾಸ್ ಕೋಲಂಬಕರ್ ಅಧಿಕಾರ ಸ್ವೀಕಾರ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories