ಶಿವಸೇನೆ ಮುಖವಾಣಿ ಸಮನ್ನಾದಲ್ಲಿ ವಾರದ ಕಾಲಂ ಬರೆಯುವ ರಾವತ್, ಅಕ್ರಮ ಕಟ್ಟಡ ನೆಲಸ ಮಾಡಿದಕ್ಕೆ ಪ್ರತಿಭಟನೆ ತೋರಿದ ಜನರು ಈಗ ಸಂತ್ರಸ್ತೆಯ ಅಂತ್ಯಸಂಸ್ಕಾರವನ್ನು ಕುಟುಂಬಕ್ಕೆ ಗೊತ್ತಿಲ್ಲದ ಹಾಗೆ ಮಾಡಿದ್ದರೂ ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಶಿವಸೇನೆ ಮುಖವಾಣಿ ಸಮನ್ನಾದಲ್ಲಿ ವಾರದ ಕಾಲಂ ಬರೆಯುವ ರಾವತ್, ಅಕ್ರಮ ಕಟ್ಟಡ ನೆಲಸ ಮಾಡಿದಕ್ಕೆ ಪ್ರತಿಭಟನೆ ತೋರಿದ ಜನರು ಈಗ ಸಂತ್ರಸ್ತೆಯ ಅಂತ್ಯಸಂಸ್ಕಾರವನ್ನು ಕುಟುಂಬಕ್ಕೆ ಗೊತ್ತಿಲ್ಲದ ಹಾಗೆ ಮಾಡಿದ್ದರೂ ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.