ಯುಪಿಎ ನೇತೃತ್ವ ವಹಿಸಲು ರಾಹುಲ್ ಗಾಂಧಿ ಹಿಂದೇಟು ಹಾಕಿದ ಕಾರಣ, ಈ ಸ್ಥಾನಕ್ಕೆ ಎನ್ಸಿಪಿ ನಾಯಕ ಶರದ್ ಪವಾರ್ ಹೆಸರು ಕೇಳಿಬರುತ್ತಿದೆ. ಈದರೆ ಎನ್ಸಿಪಿ ನಿರಾಕರಿಸಿದರೂ, ಶಿವಸೇನೆ ಶರದ್ ಪವಾರ್ಗೆ ಬೆಂಬಲ ಸೂಚಿಸಿದೆ.
ಯುಪಿಎ ನೇತೃತ್ವ ವಹಿಸಲು ರಾಹುಲ್ ಗಾಂಧಿ ಹಿಂದೇಟು ಹಾಕಿದ ಕಾರಣ, ಈ ಸ್ಥಾನಕ್ಕೆ ಎನ್ಸಿಪಿ ನಾಯಕ ಶರದ್ ಪವಾರ್ ಹೆಸರು ಕೇಳಿಬರುತ್ತಿದೆ. ಈದರೆ ಎನ್ಸಿಪಿ ನಿರಾಕರಿಸಿದರೂ, ಶಿವಸೇನೆ ಶರದ್ ಪವಾರ್ಗೆ ಬೆಂಬಲ ಸೂಚಿಸಿದೆ.