Published : Mar 25, 2021, 11:18 PM ISTUpdated : Mar 25, 2021, 11:31 PM IST
ನವದೆಹಲಿ(ಮಾ. 25) ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಅವರನ್ನು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಭೇಟಿ ಮಾಡಲು ತೆರಳಿದ್ದರು. ಈ ವೇಳೆ ಪ್ರತಾಪ್ ಜತೆ ಅವರ ಮಗಳು ಇದ್ದರು. ಅಲ್ಲಿ ನಡೆದ ಘಟನಾವಳಿಗಳನ್ನು ಪ್ರತಾಪ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಮಗಳನ್ನು ಕಂಡಕೂಡಲೇ ಮಾತನಾಡಿಸಿ ಅವಳನ್ನು ಸಚಿವೆ ತಮ್ಮ ಕುರ್ಚಿಯಲ್ಲಿ ಕುಳ್ಳಿರಿಸಿದರು.
ನನ್ನ ಮಗಳನ್ನು ಕಂಡಕೂಡಲೇ ಮಾತನಾಡಿಸಿ ಅವಳನ್ನು ಸಚಿವೆ ತಮ್ಮ ಕುರ್ಚಿಯಲ್ಲಿ ಕುಳ್ಳಿರಿಸಿದರು.
35
ತಮ್ಮ ಮಗಳಂತೆ ನನ್ನ ಮಗಳನ್ನು ಟ್ರೀಟ್ ಮಾಡಿದರು.
ತಮ್ಮ ಮಗಳಂತೆ ನನ್ನ ಮಗಳನ್ನು ಟ್ರೀಟ್ ಮಾಡಿದರು.
45
ನಿಮ್ಮ ಸರಳತೆಗೆ ಧನ್ಯವಾದ ಎಂದು ಪ್ರತಾಪ್ ವಿವರ ಹಂಚಿಕೊಂಡಿದ್ದಾರೆ .
ನಿಮ್ಮ ಸರಳತೆಗೆ ಧನ್ಯವಾದ ಎಂದು ಪ್ರತಾಪ್ ವಿವರ ಹಂಚಿಕೊಂಡಿದ್ದಾರೆ .
55
ಕೇಂದ್ರ ಸಚಿವೆ ಸ್ಮೃತಿ ಇರಾನಿ ಕುರ್ಚಿಯ ಮೇಲೆ ಪ್ರತಾಪ್ ಸಿಂಹ ಮಗಳು
ಕೇಂದ್ರ ಸಚಿವೆ ಸ್ಮೃತಿ ಇರಾನಿ ಕುರ್ಚಿಯ ಮೇಲೆ ಪ್ರತಾಪ್ ಸಿಂಹ ಮಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ