ವಾಸ್ತವವಾಗಿ ದೀಪದ ಬೆಳಕಿನಲ್ಲಿ ಭಗವಂತನೆ ಇರುತ್ತಾನೆ ಮತ್ತು ಅಗ್ನಿ ಪಂಚ ತತ್ವಗಳಲ್ಲಿ ಒಂದು ಅಂಶ. ಇಂತಹ ಪರಿಸ್ಥಿತಿಯಲ್ಲಿ ದೇವರನ್ನು ಪೂಜಿಸುವಾಗ ದೀಪವನ್ನು ಹಚ್ಚುವುದ್ರಿಂದ ಎಲ್ಲಾ ತೊಂದರೆ, ದುಃಖ, ಕತ್ತಲೆ ದೂರ ಆಗುತ್ತದೆ.
ವಾಸ್ತವವಾಗಿ ದೀಪದ ಬೆಳಕಿನಲ್ಲಿ ಭಗವಂತನೆ ಇರುತ್ತಾನೆ ಮತ್ತು ಅಗ್ನಿ ಪಂಚ ತತ್ವಗಳಲ್ಲಿ ಒಂದು ಅಂಶ. ಇಂತಹ ಪರಿಸ್ಥಿತಿಯಲ್ಲಿ ದೇವರನ್ನು ಪೂಜಿಸುವಾಗ ದೀಪವನ್ನು ಹಚ್ಚುವುದ್ರಿಂದ ಎಲ್ಲಾ ತೊಂದರೆ, ದುಃಖ, ಕತ್ತಲೆ ದೂರ ಆಗುತ್ತದೆ.