ಹಿಂದೂ ಸಂಪ್ರದಾಯದಲ್ಲಿ ಶ್ರಾದ್ಧದ ದಿನದಂದು ಪೂರ್ವಜರನ್ನು ಪೂಜಿಸುತ್ತಾರೆ. ಈ ದಿನಗಳಲ್ಲಿ ಕಾಗೆಗಳನ್ನು ಪೂರ್ವಜರ ಸಂಕೇತವೆಂದು ಪರಿಗಣಿಸಿ ಆಹಾರವನ್ನು ನೀಡಲಾಗುತ್ತದೆ. ಪವಿತ್ರವೆಂದು ಪಿತೃಪಕ್ಷದಲ್ಲಿ ಕಾಗೆಗೆ ಆಹಾರವನ್ನು ಏಕೆ ನೀಡಲಾಗುತ್ತದೆ ,ಪೂಜಿಸಲಾಗುತ್ತದೆ ಆದರು ಕಾಗೆಯನ್ನು ಅಶುಭವೆಂದು ಪರಿಗಣಿಸುತ್ತಾರೆ.