ನೀವು ಹೊಸ ವರ್ಷದಂದು ಲಕ್ಷ್ಮಿ(Lakshmi) ದೇವಿಯ ಅನುಗ್ರಹ ಪಡೆಯಲು ಬಯಸೋದಾದ್ರೆ, ಹೊಸ ವರ್ಷದಂದು, ಮನೆಯ ಪ್ರತಿಯೊಂದೂ ಮೂಲೆ ಮತ್ತು ಚಾವಣಿಯಲ್ಲಿ ಹಳದಿ ಸಾಸಿವೆ ಹಿಡಿದು 'ಓಂ ಶ್ರೀಂ ಹ್ರೇನ್ ಶ್ರೀಂ ಕಮಲೇ ಕಮಲಲೇ ಪ್ರಸಿದ್ ಪ್ರಸಿದ್ ಶ್ರೀಂ ಹ್ರೀಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಿ ನಮಃ' ಎಂಬ ಮಂತ್ರವನ್ನು ಪಠಿಸಿ ಮತ್ತು ಅದನ್ನು ಚಿಮುಕಿಸಿ. ಈ ಪರಿಹಾರ ಮಾಡುವ ಮೂಲಕ, ವ್ಯಕ್ತಿಯ ಜೀವನದಿಂದ ಪ್ರತಿಯೊಂದು ಆಪತ್ತು ತಪ್ಪುತ್ತೆ. ಹಾಗೆಯೇ, ಸಂತೋಷ, ಶಾಂತಿ ಮತ್ತು ಸಮೃದ್ಧಿ ಮನೆಗೆ ಬರುತ್ತೆ.