ಪಿತೃ ದೋಷದಿಂದಾಗಿ, ವ್ಯಕ್ತಿಯ ಜೀವನವು ಯಾವಾಗಲೂ ಸಮಸ್ಯೆಗಳಿಂದ ತುಂಬಿರುತ್ತದೆ ಎಂದು ನಂಬಲಾಗಿದೆ. ಹೀಗಿರೋವಾಗ ವ್ಯಕ್ತಿಯು ಕೆಲಸದಲ್ಲಿ ಯಶಸ್ಸನ್ನು ಪಡೆಯುವುದಿಲ್ಲ. ನೀವು ಸಹ ಪಿತೃದೋಷವನ್ನು ಎದುರಿಸುತ್ತಿದ್ದರೆ, ಅಮಾವಾಸ್ಯೆಯ ದಿನ ಖೀರ್ ತಯಾರಿಸಿ ಮತ್ತು ಅದರಲ್ಲಿ ರೊಟ್ಟಿ ಬೆರೆಸಿ ಕಾಗೆಗಳಿಗೆ ಆಹಾರ (Food) ನೀಡಿ. ಈ ಪರಿಹಾರವನ್ನು ಮಾಡುವುದರಿಂದ, ಪಿತೃ ದೋಷ ತೊಡೆದು ಹಾಕಬಹುದು ಎಂದು ನಂಬಲಾಗಿದೆ.