ಅಕ್ಕಿಯ ಈ ಪರಿಹಾರದಿಂದ ರಾತ್ರೋ ರಾತ್ರಿ ಅದೃಷ್ಟ ಖುಲಾಯಿಸುತ್ತೆ

Published : Feb 05, 2024, 05:12 PM IST

ಪೂಜೆಯ ಸಮಯದಲ್ಲಿ, ಅಕ್ಕಿಯನ್ನು ಅಕ್ಷತೆ ರೂಪದಲ್ಲಿ ದೇವರಿಗೆ ಅರ್ಪಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ, ಅಕ್ಕಿಯ ಕೆಲವು ಪರಿಹಾರಗಳನ್ನು ಸಹ ವಿವರಿಸಲಾಗಿದೆ, ಹೀಗೆ ಮಾಡುವುದರಿಂದ ಮನುಷ್ಯನ ಅದೃಷ್ಟವು ರಾತ್ರೋರಾತ್ರಿ ಬದಲಾಗುತ್ತದೆ ಮತ್ತು ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು.   

PREV
17
ಅಕ್ಕಿಯ ಈ ಪರಿಹಾರದಿಂದ ರಾತ್ರೋ ರಾತ್ರಿ ಅದೃಷ್ಟ ಖುಲಾಯಿಸುತ್ತೆ

ಹಿಂದೂ ಧರ್ಮದಲ್ಲಿ (Hindu Region) ಅಕ್ಕಿಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಅಕ್ಕಿಯನ್ನು ಎಲ್ಲಾ ರೀತಿಯ ಪೂಜೆಯಲ್ಲಿ ಬಳಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಅಕ್ಷತೆಯನ್ನು ಚಂದ್ರನ ರೂಪವೆಂದು ಪರಿಗಣಿಸಲಾಗುತ್ತದೆ. ಪೂಜೆಯ ಸಮಯದಲ್ಲಿ, ಅಕ್ಕಿಯನ್ನು ಅಕ್ಷತೆಯ ರೂಪದಲ್ಲಿ ದೇವರಿಗೆ ಅರ್ಪಿಸಲಾಗುತ್ತದೆ. 
 

27

ಜ್ಯೋತಿಷ್ಯದಲ್ಲಿ, ಅಕ್ಕಿಯ ಕೆಲವು ಪರಿಹಾರಗಳನ್ನು ಸಹ ವಿವರಿಸಲಾಗಿದೆ, ಇದನ್ನು ಮಾಡುವುದರಿಂದ ವ್ಯಕ್ತಿಯ ಅದೃಷ್ಟವು (luck) ರಾತ್ರೋರಾತ್ರಿ ಖುಲಾಯಿಸುತ್ತದೆ ಮತ್ತು ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಅಕ್ಕಿಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ತಿಳಿದುಕೊಳ್ಳೋಣ.
 

37

ಅಕ್ಕಿಯ ಪರಿಹಾರಗಳು  
ಉದ್ಯೋಗ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಇದ್ದಲ್ಲಿ, ಸಿಹಿ ಅನ್ನವನ್ನು (sweet rice)ತಯಾರಿಸಿ ಕಾಗೆಗಳಿಗೆ ತಿನ್ನಿಸಿ. ಈ ಪರಿಹಾರವನ್ನು ಮಾಡುವುದರಿಂದ, ಉದ್ಯೋಗ (Career) ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ನಂಬಲಾಗಿದೆ.

47

ಜ್ಯೋತಿಷ್ಯದ ಪ್ರಕಾರ, ಸಂಪತ್ತನ್ನು ಪಡೆಯಲು, 21 ಅಕ್ಕಿ ಕಾಳುಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಪರ್ಸ್ನಲ್ಲಿ ಅಥವಾ ಸುರಕ್ಷಿತವಾಗಿ ಇರಿಸಿ. ಇದನ್ನು ಮಾಡುವುದರಿಂದ,  ಸಂಪತ್ತು (Prosperity) ವೃದ್ಧಿಯಾಗುತ್ತದೆ. 
 

57

ನೀವು ಆರ್ಥಿಕ ನಿರ್ಬಂಧಗಳನ್ನು (finacnial Crisis) ಎದುರಿಸುತ್ತಿದ್ದರೆ, ಅನ್ನದಲ್ಲಿ ಎಳ್ಳು ಮತ್ತು ಹಾಲನ್ನು (Milk) ಬೆರೆಸಿ ಹವನ ಮತ್ತು ಆಚರಣೆಗಳೊಂದಿಗೆ ಲಕ್ಷ್ಮೀ ದೇವಿಯನ್ನು ಪೂಜಿಸಿ. ಈ ಪರಿಹಾರವನ್ನು ಮಾಡುವುದರಿಂದ ಹಣಕಾಸಿನ ನಿರ್ಬಂಧಗಳು ಸುಧಾರಿಸುತ್ತವೆ ಎಂದು ನಂಬಲಾಗಿದೆ.
 

67

ಪಿತೃ ದೋಷದಿಂದಾಗಿ, ವ್ಯಕ್ತಿಯ ಜೀವನವು ಯಾವಾಗಲೂ ಸಮಸ್ಯೆಗಳಿಂದ ತುಂಬಿರುತ್ತದೆ ಎಂದು ನಂಬಲಾಗಿದೆ. ಹೀಗಿರೋವಾಗ ವ್ಯಕ್ತಿಯು ಕೆಲಸದಲ್ಲಿ ಯಶಸ್ಸನ್ನು ಪಡೆಯುವುದಿಲ್ಲ. ನೀವು ಸಹ ಪಿತೃದೋಷವನ್ನು ಎದುರಿಸುತ್ತಿದ್ದರೆ, ಅಮಾವಾಸ್ಯೆಯ ದಿನ ಖೀರ್ ತಯಾರಿಸಿ ಮತ್ತು ಅದರಲ್ಲಿ ರೊಟ್ಟಿ ಬೆರೆಸಿ ಕಾಗೆಗಳಿಗೆ ಆಹಾರ (Food) ನೀಡಿ. ಈ ಪರಿಹಾರವನ್ನು ಮಾಡುವುದರಿಂದ, ಪಿತೃ ದೋಷ ತೊಡೆದು ಹಾಕಬಹುದು ಎಂದು ನಂಬಲಾಗಿದೆ.

77

ಕಪ್ಪು ಅಕ್ಕಿ (black rice) ಪರಿಹಾರವು ಜನರಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನಿಮಗೆ ಯಾವುದೇ ಕಾಯಿಲೆ (Disease) ಇದ್ದರೆ, ಸೋಮವಾರ, ಹಾಲಿನಲ್ಲಿ ಕಪ್ಪು ಅಕ್ಕಿ ಬೆರೆಸಿ ಶಿವಲಿಂಗಕ್ಕೆ ಅರ್ಪಿಸಿ. ಈ ಪರಿಹಾರವನ್ನು ಮಾಡುವುದರಿಂದ, ಜನರು ರೋಗಮುಕ್ತರಾಗುತ್ತಾರೆ. .
 

Read more Photos on
click me!

Recommended Stories