ಕೇತು ಕೆಟ್ಟವನೋ ಅಲ್ಲವೋ ಎಂದು ಕಂಡು ಹಿಡಿಯಲು ಸರಳ ಮಾರ್ಗವೆಂದರೆ ನಿಮ್ಮ ಪಾದಗಳು ಎಂದು ನಂಬಲಾಗಿದೆ. ಅಂದರೆ, ಕೆಲವು ಕಾರಣಗಳಿಂದಾಗಿ ಪದೇ ಪದೇ ಕಾಲಿಗೆ ಗಾಯವಾಗುತ್ತಿದ್ದರೆ, ಖಂಡಿತವಾಗಿಯೂ ನಿಮ್ಮ ಕೇತು ಕೆಟ್ಟದಾಗಿದೆ ಎಂದರ್ಥ. ಕೇತುವಿನ ಕೆಟ್ಟ ಪರಿಣಾಮಗಳಿಂದ ನಿಮ್ಮ ಸಂಬಂಧವನ್ನು ಉಳಿಸಲು, ಪ್ರತಿದಿನ ಹನುಮಾನ್ ಚಾಲೀಸಾವನ್ನು(Hanuman Chalisa) ಪಠಿಸಬೇಕು.