ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯಲ್ಲಿ ಶ್ರೀ ಕೃಷ್ಣ ಪರಮಾತ್ಮರಿಗೆ ವಿಶೇಷ ಸ್ಥಾನ. "ಸೌಂದರ್ಯದ ಮೋಡಿ, ನಗುವಿನ ಮಾಧುರ್ಯ, ಜ್ಞಾನದ ಆಳ" ಎಲ್ಲವೂ ಒಂದೇ ವ್ಯಕ್ತಿಯಲ್ಲಿ ಅಡಗಿದೆ ಅಂತ ಭಕ್ತರು ನಂಬುತ್ತಾರೆ.
ಭಗವದ್ಗೀತೆಯ ಮೂಲಕ ಜೀವನದ ಉತ್ಕೃಷ್ಟ ತತ್ವಗಳನ್ನು ಬೋಧಿಸಿದ ಕೃಷ್ಣ, ಒಬ್ಬ ರಾಜತಾಂತ್ರಿಕ, ಗೆಳೆಯ, ಪ್ರೇಮಿ ಮತ್ತು ದೇವರಾಗಿ ಪೂಜಿಸಲ್ಪಡುತ್ತಾನೆ. ಕೆಲವು ರಾಶಿಗಳಿಗೆ ಕೃಷ್ಣನ ಅನುಗ್ರಹ ಹೆಚ್ಚಾಗಿ ಸಿಗುತ್ತೆ ಅಂತ ಜ್ಯೋತಿಷಿಗಳು ಹೇಳ್ತಾರೆ.